ತುಮಕೂರು : ಪಾವಗಡ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಆಗಿದ್ದಕ್ಕೆ ಪಾವಗಡ ತಾಲೂಕಿನ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರು ದಿನಾಂಕ, 7/2/25 ಶುಕ್ರವಾರ ಪಾವಗಡ ತಾಲೂಕಿನಲ್ಲಿರುವ ಪ್ರಾರ್ಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗೆ ಚಂದ್ರಶೇಖರ್ ರೆಡ್ಡಿ ಭೇಟಿ ನೀಡಿ ಪಿ ಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರಿಗೆ ಶೇಷಾಗಿರಿಯಪ್ಪ ಅಭಿನಂದನೆ ತಿಳಿಸಿ ಸನ್ಮಾನ ಮಾಡಿದ್ದರು ಇದೇ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷ ಶೇಷಗಿರಿಯಪ್ಪ ಮಾತನಾಡಿ ಚಂದ್ರಶೇಖರ್ ರೆಡ್ಡಿ ಅವರು ಪಿ ಎಲ್ ಡಿ ಬ್ಯಾಂಕಿನ ಒಳಗಡೆಗೆ ಬಂದು ನನಗೆ ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿ. ಮಾಜಿ ಸಚಿವರು ವೆಂಕಟರಮಣಪ್ಪ ಸಹಾಯದೊಂದಿಗೆ ನಾನು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ಎಂದು ಹೇಳಿ ಹೆಚ್ಚಿನ ಅನುದಾನದಲ್ಲಿ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತೇನೆ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ಇನ್ನೊಬ್ಬರು ಮಾತನಾಡಿ ಚಂದ್ರಶೇಖರ್ ರೆಡ್ಡಿ ಅವರು ನಮ್ಮ ಮಾಜಿ ಸಚಿವರಾದ ವೆಂಕಟರಮಪ್ಪ. ಮತ್ತು ತುಮಕೂರು ಜಿಲ್ಲೆಯ ಹಾಲು ಉತ್ಪಾದಕರ ಸಂಘದ ಒಕ್ಕೂಟ ಅಧ್ಯಕ್ಷ ಮುತ್ತು ಪಾವಗಡ ತಾಲೂಕಿನ ಶಾಸಕ ವೆಂಕಟೇಶ್ ಇವರ ಸಹಾಯದೊಂದಿಗೆ ನಾನು ಕೂಡ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ನಾಗಿದ್ದೇನೆ ಎಂದು ತಿಳಿಸಿ ವೆಂಕಟೇಶ್ ಅವರು ನಮ್ಮ ಪಾವಗಡ ತಾಲೂಕಿನಲ್ಲಿರುವ ರೈತರಿಗೂ ಹಾಗೂ ಎಲ್ಲಾ ಪಾವಗಡ ಪಾವಗಡ ತಾಲೂಕಿಗೆ ಅಭಿವೃದ್ಧಿಯನ್ನು ಶಾಸಕರು ಮಾಡುತ್ತಾರೆಂದು ಚಂದ್ರಶೇಖರ್ ರೆಡ್ಡಿ ಅವರು ತಿಳಿಸಿರುತ್ತಾರೆ. ಈ ವೇಳೆಯಲ್ಲಿ ಭಾಗವಹಿಸಿದವರು ಹರಿ ಹನುಮಂತ R, A. ಮಂಜುನಾಥ್ ನಂದಿನಿ ಸಂಸ್ಥೆಯ ಮಾಜಿ ಅಧ್ಯಕ್ಷರು
ವರದಿ: ಶಿವಾನಂದ




