ಚಿಕ್ಕೋಡಿ : ಚಿಕ್ಕೋಡಿ ಇವತ್ತು ಲೋಕಉಪಯೋಗಿ ಇಲಾಖೆ ಇವರ ವತಿಯಿಂದ ಇವತ್ತು ಪರಿಸರ ದಿನದಂದು ಸಸಿಗಳನ್ನು ನಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಈ ಸಸಿ ನೆಡುವ ಕಾರ್ಯ ನಡೆಯಿತು ಈ ಸಂದರ್ಭದಲ್ಲಿ ಮಾತಾಡಿದ ಚಿಕ್ಕೋಡಿ ಡಿವಿಜನ್ ಕಾರ್ಯನಿರ್ವಾಹಕ ಇಂಜಿನಿಯರರು ಶ್ರೀ ಗಿರೀಶ್ ಬಿ ದೇಸಾಯಿ, ಹಾಗೂ ಚಿಕ್ಕೋಡಿ ಸಬ್ ಡಿವಿಜನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ಶಾಂತರಾಮ್ ಕಲ್ಲಪ್ಪ ಎಂಟೆತ್ತಿನವರ್, ಈ ವರ್ಷದ ಪರಿಸರ ದಿನದಂದು ನಮ್ಮ ಇಲಾಖೆಯವರು ಸಸಿ ನೀಡುವ ಮೂಲಕ ಈ ದಿನವನ್ನು ಒಳ್ಳೆಯ ಕಾರ್ಯಕ್ರಮವಾಗಿ ಆಚರಿಸಲಾಗಿದೆ ಹಾಗೂ ಇದೇ ರೀತಿ ಎಲ್ಲ ಮನೆಗಳ ಅಕ್ಕ ಪಕ್ಕದಲ್ಲಿ ಕೂಡ ಇದೇ ರೀತಿ ಸಸಿಗಳು ನಡುವುದು ಮತ್ತು ಎಲ್ಲ ಇಲಾಖಯು ಕೂಡ ಇದೇ ರೀತಿ ಶಶಿ ನಡುವದರಿಂದ ಮುಂದೆ ಪರಿಸರ ಬೆಳೆದು ಒಳ್ಳೆಯ ಆಕ್ಸಿಜನ್ ಮತ್ತು ತಂಪಾದ ಬರುವ ಪೀಳಿಗೆಗಳಿಗೆ ಒಂದು ಒಳ್ಳೆಯ ಪರಿಸರ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿ ಐ ಗುoಜಟಕರ ಪಾಟೀಲ್ ತಾಂತ್ರಿಕ ಸಹಾಯಕರು, ಬಸವರಾಜ ಚೂಡವ್ವಗೂಳ ಲೆಕ್ಕ ಪರಿಶೋಧಕಾರಿರವರು, ಪ್ರಶಾಂತ್ ಪಾಟೀಲ್ ಅಧೀಕ್ಷಕರು, ದೀಪಕ್ ಅಸುದೇ ಪ್ರಥಮ ದರ್ಜೆ ಸಹಾಯಕರು, ದೀಪಕ್ ವoಟಮೊರೆ ಪ್ರಥಮ ದರ್ಜೆ ಲೆಕ್ಕ ಸಹಾಯಕರು, ಅಕ್ಸರ್ ಮಹಾಬರ, ರಾಜು ಅಲಕನೂರ, ಮುತ್ತುರಾಜ್ ಪೂಜೆರಿ, ಅಲಗೌಡ ಮಾಂಜ್ರೆ, ವಿಭಾಗ ಹಾಗೂ ಉಪವಿಭಾಗ ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಈ ಪರಿಸರ ದಿನಾಚರಣೆ ಕಾರ್ಯ ನಡೆಯಿತು.




