ಪಾವಗಡ: ಪಟ್ಟಣದಲ್ಲಿ ಇರುವ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾ ಅಧಿಕಾರಿ ಕಚೇರಿಯಲ್ಲಿ ದಿನಾಂಕ. 3/11/25 ಸೋಮವಾರರಂದು ಸಂಜೆ ನಾಲ್ಕು ಗಂಟೆ ಸಮಯಕ್ಕೆ ‘ಇ-ಸ್ವತ್ತು ಮತ್ತು ಕಂದಾಯವಸೂಲಿ ಅಭಿಯಾನದ’ ವಿಚಾರದೊಂದಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ ಉತ್ತಮ್ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಇ ಓ ಉತ್ತಮ ಮಾತನಾಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ನವಂಬರ್ ಒಂದನೇ ತಾರಿಕ್ ಇಂದಲೇ ಈ ಸ್ವತ್ತು ಅಭಿಯಾನದ ಜೊತೆಗೆ ನನ್ನ ಗುರುತು ಎನ್ನುವ ಅಭಿಯಾನವನ್ನು ವಿಂಗಡಿಸಿ ಪತ್ರಿಕಾಗೋಷ್ಠಿಯ ಮಾಧ್ಯಮದ ಮುಖಾಂತರ ಹಂಚಿಕೊಳ್ಳುತ್ತಾರೆ.
ವರದಿ: ಶಿವಾನಂದ



