Ad imageAd image

ರಾಸಾಗೊಬ್ಬರ, ಕ್ರಿಮಿನಶಕ., ಸೀಡ್ಸ್. &ವಿಜಿಟೇಬಲ್, ಮತ್ತು ಅರ್ಗಾ ನಿಕ್  ಕಂಪನಿ ಯ ಮಾರಾಟ ಪ್ರತಿನಿಧಿಗಳ ಎ ಪಿ ಎಂ ಸಿ. ಸಮಿತಿ ಭವನದಲ್ಲಿ ಮಹತ್ವದ ಸಭೆ 

Bharath Vaibhav
ರಾಸಾಗೊಬ್ಬರ, ಕ್ರಿಮಿನಶಕ., ಸೀಡ್ಸ್. &ವಿಜಿಟೇಬಲ್, ಮತ್ತು ಅರ್ಗಾ ನಿಕ್  ಕಂಪನಿ ಯ ಮಾರಾಟ ಪ್ರತಿನಿಧಿಗಳ ಎ ಪಿ ಎಂ ಸಿ. ಸಮಿತಿ ಭವನದಲ್ಲಿ ಮಹತ್ವದ ಸಭೆ 
WhatsApp Group Join Now
Telegram Group Join Now

ರಾಯಚೂರು : ತಾಲೂಕಿನ ವ್ಯಾಪ್ತಿಗೆ ಒಳಪಡುವ ಮೇಲೆ ತಿಳಿಸಿದ ಕಂಪನಿಯ ಪ್ರತಿನಿಧಿಗಳೂ ಇಂದು ರಾಯಚೂರಿನ ಎಪಿಎಂಸಿ ಸಮಿತಿಯ ಭವನದಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಸಭೆಯಲ್ಲಿ ಮೈ ಸೀಡ್ಸ್ ಕಂಪನಿಯ ಪ್ರತಿನಿಧಿಯಾದ ಸಿದ್ದಯ್ಯ ಸ್ವಾಮಿ ಹಿರೇಮಠರವರು ಸಭೆಯ ಬಗ್ಗೆ ರಾಯಚೂರು ತಾಲೂಕ ಒಕ್ಕೂಟ ಮಾಡುವ ಉದ್ದೇಶದ ಬಗ್ಗೆ ವಿವರವಾಗಿ ತಿಳಿಸಿದರು.

ರಾಯಚೂರು ತಾಲೂಕ ಕಂಪನಿ ಪ್ರತಿನಿಧಿಗಳ ಒಕ್ಕೂಟ ಮಾಡುವುದು
ಇದು ನಮ್ಮ ಕಂಪನಿ ಪ್ರತಿನಿಧಿಗಳ ಕುಟುಂಬದ ಭವಿಷ್ಯಕ್ಕಾಗಿ ತಾವೆಲ್ಲರೂ ಸಹಕರಿಸಿ ಇದರಲ್ಲಿ ಯಾರದು ಸ್ವಾರ್ಥತೆ ಇರುವುದಿಲ್ಲ ಕಂಪನಿಯ ಎಲ್ಲಾ ಪ್ರತಿನಿಧಿಗಳು ಸಂಘಟನೆ ಮಾಡಲು ಎಲ್ಲರೂ ಕೈಜೋಡಿಸಿ ಸಹಕರಿಸಿದರೆ ಮುಂದೊಂದು ದಿನ ನಮ್ಮ ಪ್ರತಿನಿಧಿಗಳಿಗೆ ಏನಾದರೂ ಅನಾಹುತಗಳು ಮತ್ತು ತೊಂದರೆಗಳು ಅಡಚಣೆಗಳು ಬಂದ ಸಂದರ್ಭದಲ್ಲಿ ಇಡೀ ನಮ್ಮ ಸಂಘಟನೆಗೆ ತಮಗೆ ಬೆನ್ನೆಲುಬಾಗಿ ನಿಂತು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸಹಕಾರ ಮಾಡುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕ ಮತ್ತು ಸೀಡ್ಸ್ ವೆಜಿಟೇಬಲ್ ಸೀಡ್ಸ್ ಆರ್ಗನಿಕ್ ಮತ್ತು
ಓ ಫಾರಂ. ಇರುವ ಸುಡು ಬಯೋ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುಂದಿನ ಸಭೆ ಮಾರ್ಚ್ 9ರಂದು ಮತ್ತೊಂದು ಸಾರಿ ಸಭೆಗೆ ಕರೆಯಲಾಗಿದೆ ಪ್ರತಿಯೊಬ್ಬ ಕಂಪನಿ ಮಾರಾಟ ಪ್ರತಿನಿಧಿಗಳು ಹಾಜರಾಗಲು ಸೂಚಿಸಿದೆ

ವರದಿ:ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!