ಮುಂಬೈ :ವ್ಯಕ್ತಿಯೊಬ್ಬ ಗರ್ಭಿಣಿಯಾಗಿದ್ದ ಗೆಳತಿಯ ಕತ್ತು ಹಿಸುಕಿ ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯಲ್ಲಿ ನಡೆದಿದೆ, ಗರ್ಭಿಣಿ ಗಳತಿಯನ್ನ ಧಾರುಣವಾಗಿ ಹೊಂದ ಪಾಪಿಯನ್ನು ಶಕೀಲ್ ಮುಕ್ತವಾ ಎಂದು ಗುರುತಿಸಲಾಗಿದೆ. ಈಷ 18 ವರ್ಷದ ಯುವತಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದ, ಕಲ ದಿನಗಳ ನಂತರ ಗೆಳತಿ ಗರ್ಭಿಣಿಯಾಗಿದ್ದು, ನನ್ನೊಂದಿಗೆ ಜೀವನ ನಡೆಸುವಂತೆ ಹಠ ಹಿಡಿದಿದ್ದಳು. ಹೀಗಾಗಿ ಹೇಗಾದರೂ ಮಾಡಿ ಆಕೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತೀರ್ಮಾಮಿಸಿದ ವಾಷಿ ಶಕೀಲ್ ಆಕೆಯನ್ನು ಹೊಲೆ ಮಾಡಲು ನಿರ್ಧರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೆಳತಿಯನ್ನು ಪುಸಲಾಯಿಸಿ ಸಮೀಪದ ಹೊಲಕ್ಕೆ ಕರೆದೊಯ್ಯ ಅವ ಆಕೆಯ ಕತ್ತು ಹಿಸುಕಿ ಕೊಂದು ನಂತರ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಹೊಲದಲ್ಲಿ ಅರೆ ಬೆಂದಿದ್ದ ಬೆತ್ತಲೆ ಶವ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ, ಕಲವೇ ಗಂಟೆಗಳಲ್ಲಿ ಆರೋಪಿ ಶಶೀಲ್ವನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರ. ಮೊದಲಿಗೆ ಇದು ಕೊಲೆಯಂತೆ ಕಾಣುತ್ತಿತ್ತು, ಪ್ರಕರಣದ ತನಿಖೆಯನ್ನ ಸ್ಥಳೀಯ ಅಪರಾಧ ವಿಭಾಗ ಮತ್ತು ಗೋರೆಗಾಂವ್ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ, ಅವರಿಚಿತ ಹುಡುಗಿಯನ್ನು ಗುರುತಿಸಲು ಮತ್ತು ಆಕೆಯ ಹೊಲೆಯ ನಿಗೂಢತೆಯನ್ನು ಭೇದಿಸಲು ವಿವಿಧ ತಂಡಗಳನ್ನು ರಚಿಸಲಾಯಿತು. ತನಿಖೆಯ ಸಮಯದಲ್ಲಿ ಆರೋಪಿಯು ತನ್ನ ಅವರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್ವಕ್ಟ ಅಜಯ್ ಭೂಸಾರಿ ಹೇಳಿದರು.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಆಕೆಯನ್ನು ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನ, ಪಿತೂರಿಯಂತೆ, ಫೆಬ್ರವರಿ 10 ರಂದು, ಶಶೀಲ್ ಬಾಲಕಿಯನ್ನು ದೇವುಡೋಲಾ ಹೊಲಕ್ಕೆ ಕರೆದು ದುಪಟ್ಟಾದಿಂದ ಕತ್ತು ಹಿಸುಕಿ ಹೊಂದಿದ್ದಾನೆ ಎನ್ನಲಾಗಿದೆ.
ಆಕೆಯ ದೇಹವನ್ನು ಗಾಳ ಮತ್ತು ಒಣಹುಬ್ಬಿನಿಂದ ಮುಬೈ, ಸಾಕ್ಷ್ಯವನ್ನು ನಾಶಮಾಡಲು ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.