Ad imageAd image

ಮೂರನೇ ದಿನಕ್ಕೆ ಮುಂದುವರೆದ ಮುಷ್ಕರ..ಬಿಕೋ ಎನ್ನುತ್ತಿದೆ ಕಂಪ್ಲಿ ತಾಲೂಕು ಕಚೇರಿ 

Bharath Vaibhav
ಮೂರನೇ ದಿನಕ್ಕೆ ಮುಂದುವರೆದ ಮುಷ್ಕರ..ಬಿಕೋ ಎನ್ನುತ್ತಿದೆ ಕಂಪ್ಲಿ ತಾಲೂಕು ಕಚೇರಿ 
WhatsApp Group Join Now
Telegram Group Join Now

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳು ಇಂದು ಬುಧವಾರ ಮೂರನೇ ದಿನಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.ಹಲವು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಆದೇಶಗಳನ್ನು ಪಾಲಿಸುತ್ತಾ ಜನರ ಸೇವೆ ಮಾಡುತ್ತಾ ಬರುತ್ತಿದ್ದೇವೆ.

ಆದ್ರೇ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ ಸೌಲಭ್ಯ ನೀಡುವಲ್ಲಿ ಮೀನಾಮೇಷ ಮಾಡುತ್ತಿದ್ದೆ ಎಂದು ವಿಧಿ ಇಲ್ಲದೇ ನಾವು ಪ್ರತಿಭಟನೆ ಮಾಡುವ ಅನಿವಾರ್ಯತೆ ಬಂದು ಒದಗಿದೆ ಎಂದು ಆಕ್ರೋಶ ಹೊರ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ರು.

WhatsApp Group Join Now
Telegram Group Join Now
Share This Article
error: Content is protected !!