Ad imageAd image

ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ

Bharath Vaibhav
WhatsApp Group Join Now
Telegram Group Join Now

ಬಾದಾಮಿ:- ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ.

*2024 ಸಾರ್ವತಿಕ ಲೋಕಸಭಾ ಚುನಾವಣೆ ಕಾವು ತಾರಕಕ್ಕೇರಿದ್ದು ದಿನದಿಂದ ದಿನಕ್ಕೆ ಕೋಟೆ ನಗರಿ ಬಾಗಲಕೋಟೆ ರಂಗು ಏರುತ್ತಿದೆ.

ಇಂದು ಬಾದಾಮಿ ತಾಲೂಕಿನ *ಎಸ್ ಕೆ ಆಲೂರು* ಹಾಗೂ ಕಡಪಟ್ಟಿ ಗ್ರಾಮಗಳಲ್ಲಿ ಲೊಕಸಭಾ ಚುನಾವಣೆ ಅಭ್ಯರ್ಥಿ ಯಾದ *ಶ್ರೀಮತಿ ಸಂಯುಕ್ತ ಶಿವಾನಂದ ಪಾಟೀಲ* ಅವರ ಪರವಾಗಿ ಪ್ರಚಾರ ಮಾಡಿದರು.

ಇದೇ ಸಂದರ್ಭದಲ್ಲಿ *ಶ್ರೀ ಮಹೇಶ ಷ ಹೊಸಗೌಡರ* ಕೆಪಿಸಿಸಿ ಹಿಂದುಳಿದ* ವರ್ಗ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು
*ಶ್ರೀ ಹೊಳಬಸು ಶೆಟ್ಟರ್*
ಶ್ರೀ ಹೊಳೆಹುಚ್ಚೆಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಇವರ ನೇತೃತ್ವದಲ್ಲಿ
ಶ್ರೀ ಹನುಮಂತ ಯಂಕಪ್ನವರ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
ಶ್ರೀ ಎಂ ಬಿ ಹಂಗರಗಿ
ಶ್ರೀ ಪಿ ಆರ್ ಗೌಡರ
ಶ್ರೀ ಮುಂದು ಯಡ್ರಾಮಿ
ಶ್ರೀ ಆರ್ ಎಪ್ ಭಗವಾನ್
ಶ್ರೀ ಉದಗಟ್ಟಿ ಸಾಹೇಬರು
ಶ್ರೀ ರೇವಣಸಿದ್ದಪ್ಪ ನೋಟಗಾರ
ಶ್ರೀ ನಾಗಪ್ಪ ಕಡಪಟ್ಟಿ
ಶ್ರೀ ಹನುಮಂತ ದೇವರಮನಿ
ಎಲ್ಲಾ ಯುವಕ ಮುಖಂಡರು ಗ್ರಾಮದ ಗುರು ಹಿರಿಯರು
ಸೇರಿ ಈ ಸಭೆಯನ್ನು ಯಶಸ್ವಿಗೊಳಿಸಿದರು..

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!