ಕಾಳಗಿ : ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಂದಿ ಬಸವೇಶ್ವರ ದೇವಸ್ಥಾನದ ನೂತನ ಶಿಖರದ ಕಳಸೂರಹಣ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ನಂತರ ಧರ್ಮಸಭೆ ಕಾರ್ಯಕ್ರಮವು ಮಠಾಧೀಶರು ಹಾಗೂ ಷಟಸ್ಥ ಬ್ರಹ್ಮ ಡಾಕ್ಟರ್ ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸೋದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.ವಿಧಾನ ಪರಿಷತ್ ಸದಸ್ಯ ಜಗದೇವ ಗೊತ್ತೇದಾರ್.ರವಿರಾಜ ಕೊರವಿ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಸೂಯ ಸಿದ್ಧರಾಮಪ್ಪ ತಳವಾರ್. ರಾಮಲಿಂಗ ರೆಡ್ಡಿ ದೇಶಮುಖ ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದರು ಈ ಸಂದರ್ಭದಲ್ಲಿ ಶ್ರೀ ನಂದಿಬಸವೇಶ್ವರ ದೇವಸ್ಥಾನದ ಪ್ರಮುಖರಾದ ಬಸವರಾಜ ಮಾಲಿಪಾಟೀಲ್, ಪರಮೇಶ್ವರ ಕಲಬುರಗಿ, ಮುಖಂಡರಾದ ನಾಗೀಂದ್ರಪ್ಪ ಹುಲಗುಂಡಿ,ಶರಣಗೌಡ ಮಾಲಿಪಟೀಲ್,ಸಿದ್ದು ಪಾರೇಶ, ರಾಚಯ್ಯ ಸ್ವಾಮಿ,ಬಸವರೆಡ್ಡಿ ದೇಸಾಯಿ,ವಿಜಯಕುಮಾರ್ ಚೇಂಗಟಿ,ಶರಣಗೌಡ,ಪೊಲೀಸ ಪಾಟೀಲ್,ಬಸಯ್ಯ ಸ್ವಾಮಿ, ಶಿವಕುಮಾರ ಕಲಬುರಗಿ, ಮಲ್ಲಿಕಾರ್ಜುನ ಕುಲಕರ್ಣಿ, ಸಂತೋಷ ಕುಲಕರ್ಣಿ,ದೇವಿಂದ್ರಪ್ಪ ಹುಲಗುಂಡಿ,ರೇವಣಸಿದ್ದ ಕುಲಕರ್ಣಿ,ಸಂತೋಷ ಮಾಳಗಿ, ಅಂಬರಾವ ಕಲಬುರಗಿ,ಅಮೃತ ಜಮಾದಾರ,ದಸ್ತಗಿರ,ದೇವಿಂದ್ರಪ್ಪ ಸಾಗರ,ಪ್ರಭು ಮುಖರಂಬಿ,ಸೀನು ನಾಯಕ,ಸೂರ್ಯಕಾಂತ ಜಮಾದಾರ,ಬಸವರಾಜ ಗುತ್ತೇದಾರ ಸೇರಿದಂತೆ ಅನೇಕ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ಹಣಮಂತ ಕುಡಹಳ್ಳಿ