Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಂದಗಲ್ಲ ಗ್ರಾಮಕ್ಕೆ ನೂತನ ಬಸ್ ಪ್ರಾರಂಭ. ಕಂದಗಲ್ಲ ಗ್ರಾಮಕ್ಕೆ ಪ್ರಾರಂಭವಾದ ನೂತನ ಮುದಗಲ್ಲ ಕಂದಗಲ್ಲ ಇಲಕಲ್ಲ ಮಿರಜ ಬಸ್ಸು.

Advertisement
ಕಂದಗಲ್ಲ : ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮಕ್ಕೆ ಮುದುಗಲ್ಲ ಕಂದಗಲ್ಲ ಇಳಕಲ್, ಮಾರ್ಗವಾಗಿ ಮಿರಜ್ ಗೆ ತಲುಪುವ ನೂತನ ಬಸ್ ಪ್ರಾರಂಭಗೊಂಡಿತು.

ಈ ಬಸ್ಸನ್ನು ಕಂದಗಲ್ಲ ಮಾರ್ಗವಾಗಿ ಓಡಿಸಲು ಶ್ರಮಿಸಿದ ತಾಲೂಕ ಜನಪ್ರಿಯ ಶಾಸಕರು ಹಾಗೂ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ವಿಜಯಾನಂದ ಕಾಶಪ್ಪನವರ್ ಅವರಿಗೆ ಮತ್ತು ಇಳಕಲ್ ಬಸ್ ಘಟಕದ ಮ್ಯಾನೇಜರ್ ಆದ ಜಿ ಎನ್ ಬಿರಾದರ್ ಇವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ನೂತನ ಅಂತರ ರಾಜ್ಯ ಮಾರ್ಗದ ಬಸ್ಸಿನ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿ,ಬಸ್ಸನ್ನು ತಳಿರು ತೋರಣಗಳಿಂದ ಶೃಂಗರಿಸಿ ಪೂಜೆ ನೆರವೇರಿಸಿ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭ ಮಾಡಲಾಯಿತು.

ನೂತನ ಬಸ್ ಹಾಗೂ ಮಾರ್ಗದ ಕುರಿತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಮಹಮ್ಮದ್ ಸಾಬ್ ಬಾವಿಕಟ್ಟಿ ಹಾಗೂ ಮಹಾಂತೇಶ ಕಡಿವಾಲ್ ಮತ್ತು ಪತ್ರಕರ್ತ ವೀರೇಶ್ ಶಿಂಪಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಬಸವರಾಜ ಅಳ್ಳೊಳ್ಳಿ, ಹಿರಿಯರಾದ ಈರಪ್ಪ ಅಳ್ಳೊಳ್ಳಿ ಅಬ್ದುಲ್ ಸಾಬ ಎಲಿಗಾರ, ಕನಕಪ್ಪ ಕನಕೇರಿ, ಸಂಗಣ್ಣ ಹವಲ್ದಾರ, ಹುಸೇನ್ ಸಾಬ್ ಬಾಗವಾನ್,ಗುರುಪಾದಪ್ಪ ಪುರಾದನ್ನವರ,ರಮೇಶ್ ದಾಸರ, ಶರಣಪ್ಪ ಬಳಿಗಾರ, ಅಮರೇಶ್ ರುಮ್ಮಿ, ಗುರು ಗಾಣಿಗೇರ, ಮಲ್ಲಪ್ಪ ಪೋತನಾಳ, ಮಹಾಂತೇಶ್ ಗೋದಿ,ಸುಭಾಷ್ ಕುಸುಬಿ, ಪ್ರಭು ಲಿಂಗಯ್ಯ ಹಿರೇಮಠ, ಮಲ್ಲು ಚಿತ್ರಗಾರ ಹಾಗೂ ಕಂದಗಲ್ಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ