Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಯಸ್ಸು ನಂಬರ್ ಅಷ್ಟೇ: ಸಾಭೀತು ಮಾಡಿದ ಕಿಂಗ್ ಕೊಹ್ಲಿ, ವೈಭವ್ ಸೂರ್ಯವಂಶಿ

ಭುವನೇಶ್ವರ- ಹೆಜಲ್‌ವುಡ್, ಕೃನಾಲ ಕೂಡ ಕಮ್ಮಿ ಇಲ್ಲ

Advertisement


ಈಚೆಗೆ ಮುಗಿದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಲವು ಕ್ರಿಕೆಟಿಗರು ವಯಸ್ಸು ಕೇವಲ ನಂಬರ್ ಅಷ್ಟೇ, ಆಟದ ಪ್ರದರ್ಶನದ ಮೇಲೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕಿಂಗ್ ಕೊಹ್ಲಿ ಹಾಗೂ ೧೫ ವರ್ಷದ ವೈಭವ್ ಸೂರ್ಯವಂಶಿ ಈ ಹಲವು ಕ್ರಿಕೆಟಿಗರಲ್ಲಿ ಪ್ರಮುಖರು. ವೈಭವ್ ಸೂರ್ಯವಂಶಿ ಅವರಿಗೆ ಕೇವಲ ೧೫ ವರ್ಷ. ಅವರ ಸಾಧನೆ ಮಾತ್ರ ಕ್ರಿಕೆಟ್ ಜಗತ್ತೇ ಮೆಚ್ಚುವಂತಹದ್ದು. 
 ವಿರಾಟ್ ಕೊಹ್ಲಿ ೩೫ ವರ್ಷಕ್ಕೂ ವಯಸ್ಸಿನ ಹಿರಿಯ ಆಟಗಾರ. ಆದರೆ ಅವರು ಐಪಿಎಲ್‌ನಲ್ಲಿ ತೋರಿದ ಸಾಧನೆ ಮಾತ್ರ ೨೦ ರ ಹುಡುಗನಂತಿತ್ತು. ವೈಭವ್ ಸೂರ್ಯವಂಶಿ ೧೫ ರ ಎಳೆಯ ಕ್ರಿಕೆಟಿಗನಾಗಿದ್ದರೂ ಅವರು ತೋರಿದ ಸಾಧನೆ ೨೪-೨೫ ರ ಹುಡುಗನನ್ನು ನಾಚಿಸುವಂತಿತ್ತು. ಇನ್ನು ಭುವನೇಶ್ವರ ಕುಮಾರ್, ಜೋಶ್ ಹೆಜಲವುಡ್ ಹಾಗೂ ಕೃನಾಲ ಪಾಂಡ್ಯಾ ಎಲ್ಲರೂ ೩೫ ವರ್ಷ ಮೀರಿದ ಕ್ರಿಕೆಟಿಗರು ಇವರ ಪ್ರದರ್ಶನ ಕೂಡ ಐಪಿಎಲ್‌ನಲ್ಲಿ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದನ್ನು ನೀವೇ ನೋಡಿದ್ದೀರಿ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭೀಕರ ರಸ್ತೆ ಅಪಘಾತ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಸಂತೋಷ್ ಲಾಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು : ದಾದಾ ಮಹಾರಾಜ್ ನಗರಕರ್ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ರಾವಸಾಬ ಐಹೊಳೆ ದಂಪತಿ ಜನ್ಮದಿನಾಚರಣೆಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವವಯಸ್ಸು ನಂಬರ್ ಅಷ್ಟೇ: ಸಾಭೀತು ಮಾಡಿದ ಕಿಂಗ್ ಕೊಹ್ಲಿ, ವೈಭವ್ ಸೂರ್ಯವಂಶಿಭಾರತ- ಇಂಗ್ಲೆAಡ್ ತೃತೀಯ ಟ್ವೆಂಟಿ-೨೦ ಇಂದುಗೃಹಲಕ್ಷ್ಮಿ ಹಣದಿಂದ 40ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಬ್ಯಾಗ್‌ ಗಳನ್ನ ನೀಡಿದ SDMC ಸದಸ್ಯೆಯರುಮನೆ ಮನೆ ಪಾತ್ರೆ ತೊಳೆಯುತ್ತಿದ ಮಹಿಳೆ ಈಗ ಪಶ್ಚಿಮ ಬಂಗಾಳ ಸಚಿವೆತಾತ್ಕಾಲಿಕ ಸಿಬ್ಬಂದಿಗೆ ಖಾಯಂ ನೌಕರರಷ್ಟೇ ಸೌಲಭ್ಯ : ಸುಪ್ರೀಂ ಕೋರ್ಟ್ ಸ್ವತಂತ್ರ ಪಕ್ಷ ಕಟ್ಟಲಿದ್ದಾರಂತೆ ಅಣ್ಣಾಮಲೈ