ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್ ವಿ ಚಂದ್ರು ಮಾತನಾಡಿ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಮಾಡಿದರೆ ಇಂದೇ ಈ ಭಾಗದಜನರು ಕೃಷಿಕರು ಎಂದು ತಿಳಿದು ದಿವಂಗತ ರಾಜ್ಯಪಾಲರು ಬಿ ರಾಚಯ್ಯ ರವರು ರೈತರಿಗೆ ನೀರಿನ ಅನುಕೂಲವಾಗಲಿ ಎಂದು ಹಿರಿಕೆರೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟವರು ಅವರಂತೆ ನಮ್ಮ ಶಾಸಕರು ಹಲವಾರು ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಮಾಡಿದರೆ.

ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಮಾತನಾಡಿ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆಮಾಡಲು ಸಂತೋಷವಾಗ್ತಿದೆ ಈ ಭಾಗದ ಗಿರಿಜನರು ರಸ್ತೆಗಳಿಗೆ ನಾನು ಹಿಂದೆ ಎಂ ಎಲ್ ಎ ಆಗಿದಾಗ ಬಂದು ಭೂಮಿಪೂಜೆ ಮಾಡಿದೆ ಇವಾಗ ನಾನೆ ಎಂ ಎಲ್ ಎ ಆಗಿ ಇಪ್ಪತ್ತು ವರ್ಷಗಳ ನಂತರ ಇವಾಗ ನಾನೆ ಭೂಮಿಪೂಜೆ ಮಾಡ್ತಿದೇನೆ ಬೇಜಾರಿನ ವಿಚಾರವೆಂದರೆ ಸರ್ಕಾರ ಗಿರಿಜನರನ್ನು ಅಲೆಮಾರಿಗಳು ಎಂದು ಸೇರಿಸಿರುವುದು ಯಾಕೋ ಅಂತಗೊತ್ತಿಲ್ಲ ಅಲೆಮಾರಿಗಳು ಎಂದರೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರು ಆದರೆ ಗಿರಿಜನರು ಈ ಭಾಗದ ಮೂಲನಿವಾಸಿಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರು ಚಂದ್ರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಯೋಗೀಶ್, RF ಸತೀಶ್.ಅಧಿಕಾರಿಗಳು. ಹಾಗೂ ಹೊಂಗನೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದ್ಯಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ

