Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೀಮ ಆರ್ಮಿ ಭಾರತ್ ಎಕ್ತ ಮಿಷನ್ ಪ್ರತಿಭಟನೆ!

Advertisement
ಸಿಂಧನೂರು : ಜುಲೈ 6 ಭೀಮ ಆರ್ಮಿ ಭಾರತ್ ಎಕ್ತ ಮಿಷನ್ ಸಂಘಟನೆ ವತಿಯಿಂದ ನಗರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು ಎಂದು ಭೀಮ ಅರ್ಮಿ ಭರತ್ ಎಕ್ತ ಮಿಷನ್ ತಾಲೂಕ ಅಧ್ಯಕ್ಷ ಪ್ರವೀಣ್ ಕುಮಾರ್ ದುಮತಿ ತಿಳಿಸಿ ಸಿಂಧನೂರು ತಾಲೂಕಿನ ಗಾಂಧಿನಗರ ದಲ್ಲಿರುವ ಶ್ರೀ ಗುರು ಸಿದ್ದೇಶ್ವರ ಪ್ರೌಢ ಶಾಲೆ ಪರವಾನಗಿ ಹೊಂದಿದ್ದು ಅಲ್ಲಿ ಅನಧಿಕೃತವಾಗಿ ಎಲ್ ಕೆಜಿ, ಯು ಕೆಜಿ, ಮತ್ತು 1 ರಿಂದ 7 ನೇ ತರಗತಿ ವರೆಗೆ ಬೇರೊಂದು ಶಾಲೆಗಳಿಗೆ ಟ್ಯಾಗ್ ಕೊಟ್ಟು ಶಾಲೆ ನಡೆಸುತ್ತಿದ್ದು ನಮ್ಮ ಸಂಘಟನೆಯ ಗಮನಕ್ಕೆ ಬಂದಿದ್ದು 23/07/2025 ರಂದು ಇದು ಕಾನೂನು ಬಾಹಿರ ಎಂದು ಮನವಿ ಸಲ್ಲಿಸಿದ್ದು ಅದರ ತನಿಖೆಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ದುರುದಾರರನ್ನು ಕರೆಯದೆ ಶಾಲೆ ಮಂಡಳಿಯ ಅನುಕೂಲಕೆ ತಕ್ಕಂತೆ ವಲಯ ಶಿಕ್ಷಣ ಸಂಯೋಜಕರು ವರದಿ ನೀಡಿದ್ದು ಕಾನೂನು ಬಾಹಿರ ಮತ್ತು ಅಧಿಕಾರಿಗಳು ಖಾಸಗಿ ಶಾಲೆಗೆ ಸಹಕಾರ ನೀಡುತ್ತಿದ್ದರಿಂದ ಸರಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ.

ಆದ್ದರಿಂದ ವರದಿ ಯನ್ನು ತನಿಖೆ ಮಾಡದೇ ನೀಡಿದ್ದು ಆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೆ ಶ್ರೀ ಗುರು ಸಿದ್ದೇಶ್ವರ ಪ್ರೌಢ ಶಾಲೆ ಪರವಾನಗಿ ರದ್ದು ಪಡಿಸಿ ಅನಧಿಕೃತ ಶಾಲೆ ನಡೆಯದಂತೆ ನೋಡಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹೋರಾಟ ಮಾಡಿ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಅಧ್ಯಕ್ಷರು ಪ್ರವೀಣ್ ದುಮತಿ, ಗೌರವ ಅಧ್ಯಕ್ಷ ಹುಲ್ಲೇಶ್ ಮುದಗಲ್, ರಮೇಶ್ ತಡಕಲ್, ಸಿಪಿಎಂಎ ಲ್ ಸಂಘದ ಎಂ. ಗಂಗಾಧರ್ ಬಸವಲಿಂಗ, ಸಂಜು ಸುಕಲಪೇಟೆ, ಹನುಮೇಶ್, ಮಲ್ಲೇಶ್, ವಿನಯ, ಇತರರು ಇದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ