Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

10 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್

Advertisement

ನವಜಾತ ಶಿಶು ಸಂಪೂರ್ಣವಾಗಿ ಅಸ್ವಸ್ಥವಾಗಿ‍ದ್ದು, ಕ್ಯಾನ್ಸರ್'ನಿಂದ ಬಳಲುತ್ತಿದೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಗರ್ಭದಲ್ಲಿದ್ದಾಗ ತಂದೆ ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.


ಖ್ಯಾತ ಡಾ. ತರಂಗ್ ಕೃಷ್ಣ ಪಾಡ್‌ ಕ್ಯಾಸ್ಟ್‌'ನಲ್ಲಿ ಈ ವಿಷಯವನ್ನ ಚರ್ಚಿಸಿದ್ದು, ಗರ್ಭಿಣಿ ಮಹಿಳೆಗೆ ಮಾನಸಿಕ ಆರೋಗ್ಯ ಮತ್ತು ಸಂತೋಷ ಎಷ್ಟು ಮುಖ್ಯ ಎಂಬುದನ್ನ ಅವ್ರು ವಿವರಿಸಿದರು.

ಹತ್ತು ದಿನಗಳ ಮಗುವೊಂದು ಬ್ಲಡ್ ಕ್ಯಾನ್ಸರ್'ನಿಂದ ಬಳಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಗುವಿನ ತಂದೆ. ಮಗುವಿನ ತಾಯಿ ಗರ್ಭಿಣಿಯಾಗಿದ್ದಾಗ, ಗಂಡನಿಗೆ ಅಕ್ರಮ ಸಂಬಂಧ ಇರುವ ಸಂಗತಿ ಬೆಳಕಿಗೆ ಬಂದಿದೆ.

ಬಳಿಕ ಹೆಂಡತಿಗೂ ವಿಷ್ಯ ತಿಳಿದಿದ್ದು, ಆಕೆ ಆತನನ್ನ ತಡೆಯ ಮುಂದಾಗಿದ್ದಾಳೆ. ಇದರೊಂದಿಗೆ, ಆತ ಆಕೆಯನ್ನ ಹೊಡೆಯುವ ಬದಲು ಪದಗಳಿಂದ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ವಾಸ್ತವವಾಗಿ, ಮಾತುಗಳು ಕ್ರಿಯೆಗಳಿಗಿಂತ ಹೆಚ್ಚು ನೋವುಂಟು ಮಾಡುತ್ತವೆ.

ಇಲ್ಲಿ ನಡೆದದ್ದು ಅದೇ. ಈ ಭಾವನಾತ್ಮಕ ಆಘಾತವು ಗರ್ಭದಲ್ಲಿರುವ ಮಗುವಿಗೆ ಸಂಪೂರ್ಣವಾಗಿ ಹರಡಿತು. ಮೆದುಳಿನ ಮೇಲಿನ ದೀರ್ಘಕಾಲದ ಒತ್ತಡದಿಂದ ಕ್ಯಾನ್ಸರ್ ಉದ್ಭವಿಸುತ್ತದೆ.

ಗರ್ಭದಲ್ಲಿರುವ ಮಗುವಿನ ಮೇಲಿನ ಒತ್ತಡ ಹೆಚ್ಚಾಗಿದ್ದು, ಅದು ಕ್ಯಾನ್ಸರ್ ಆಗಿ ಮಾರ್ಪಟ್ಟಿತು. ಭೂಮಿಗೆ ಬಂದ ಕೆಲವೇ ದಿನಗಳಲ್ಲಿ ಮಗು ನರಕಯಾತನೆ ಅನುಭವಿಸುತ್ತಿದೆ.

ಹತ್ತು ದಿನಗಳ ಮಗುವೊಂದು ಬ್ಲಡ್ ಕ್ಯಾನ್ಸರ್'ನಿಂದ ಬಳಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಗುವಿನ ತಂದೆ. ಮಗುವಿನ ತಾಯಿ ಗರ್ಭಿಣಿಯಾಗಿದ್ದಾಗ, ಗಂಡನಿಗೆ ಅಕ್ರಮ ಸಂಬಂಧ ಇರುವ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಹೆಂಡತಿಗೂ ವಿಷ್ಯ ತಿಳಿದಿದ್ದು, ಆಕೆ ಆತನನ್ನ ತಡೆಯ ಮುಂದಾಗಿದ್ದಾಳೆ.

ಇದರೊಂದಿಗೆ, ಆತ ಆಕೆಯನ್ನ ಹೊಡೆಯುವ ಬದಲು ಪದಗಳಿಂದ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ವಾಸ್ತವವಾಗಿ, ಮಾತುಗಳು ಕ್ರಿಯೆಗಳಿಗಿಂತ ಹೆಚ್ಚು ನೋವುಂಟು ಮಾಡುತ್ತವೆ. ಇಲ್ಲಿ ನಡೆದದ್ದು ಅದೇ. ಈ ಭಾವನಾತ್ಮಕ ಆಘಾತವು ಗರ್ಭದಲ್ಲಿರುವ ಮಗುವಿಗೆ ಸಂಪೂರ್ಣವಾಗಿ ಹರಡಿತು.

ಮೆದುಳಿನ ಮೇಲಿನ ದೀರ್ಘಕಾಲದ ಒತ್ತಡದಿಂದ ಕ್ಯಾನ್ಸರ್ ಉದ್ಭವಿಸುತ್ತದೆ. ಗರ್ಭದಲ್ಲಿರುವ ಮಗುವಿನ ಮೇಲಿನ ಒತ್ತಡ ಹೆಚ್ಚಾಗಿದ್ದು, ಅದು ಕ್ಯಾನ್ಸರ್ ಆಗಿ ಮಾರ್ಪಟ್ಟಿತು. ಭೂಮಿಗೆ ಬಂದ ಕೆಲವೇ ದಿನಗಳಲ್ಲಿ ಮಗು ನರಕಯಾತನೆ ಅನುಭವಿಸುತ್ತಿದೆ.

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ