ನವಿದೆಹಲಿ: ಅಪ್ಘಾಣಿಸ್ತಾನ್ ವಿರುದ್ಧ ನಡೆಯುವ ಮೂರು ಪಂದ್ಯಗಳ ಚುಟುಕು ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬುಮ್ರಾ ತಂಡಕ್ಕೆ ಮರಳಿದ್ದು, ಹಾರ್ಧಿಕ್ ಪಾಂಡ್ಯ ಹೊರಗಡೆ ಉಳಿದಿದ್ದಾರೆ.
ಸ್ರೇಯಸ್ ಅಯ್ಯಂರ್ ತಂಡದ ನಾಯಕರಾಗಿ ಮುಂದುವರೆದಿದ್ದು, ತೀಲಕ್ ವರ್ಮ ಉಪ ನಾಯಕರಾಗಿದ್ದಾರೆ. ಇನ್ನು ವೈಭವ್ ಸೂರ್ಯವಂಸಿ ತಂಡದ ಭಾಗವಾಗಿ ಮುಂದುವರೆದಿದ್ದಾರೆ.


