ರಾಯಚೂರು: ಮೊಹರಂ ಹಬ್ಬದ ಸಡಗರದಲ್ಲಿ ಹಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಸಾವು
ಹಲಾಯಿ ಆಡುತ್ತಲೇ ಕುಣಿಯಲ್ಲಿ ಬಿದ್ದು ಜೀವಂತ ದಹನ..
ಕಣ್ಣೆದುರಿಗೆ ಬೆಂಕಿಯಲ್ಲಿ ಬಿದ್ದು ಸುಡುತ್ತಿದ್ದರೂ ಅಸಹಾಯಕರಾಗಿ ನಿಂತ ಸಂಬಂಧಿಗಳು..
ರಕ್ಷಣೆ ಮಾಡಲು ಪ್ರಯತ್ನಿಸಿದರೂ ಫಲಕಾರಿಯಾಗದೇ ವ್ಯಕ್ತಿ ಸಾವು..
[video width="478" height="850" mp4="https://bharathvaibhav.com/wp-content/uploads/2025/07/WhatsApp-Video-2025-07-06-at-9.49.49-AM.mp4"][/video]
ರಾಯಚೂರು ಜಿಲ್ಲೆಯ ಯರಗುಂಟಿ ಗ್ರಾಮದಲ್ಲಿ ಘಟನೆ..
ಬೆಂಕಿಯಲ್ಲಿ ಬಿದ್ದು ವ್ಯಕ್ತಿ ದಹಿಸುವ ಎಕ್ಸ್ ಕ್ಲೂಸಿವ್ ವಿಡಿಯೋ ನ್ಯೂಸ್ ೧೮ ಗೆ ಲಭ್ಯ..
ಯರಗುಂಟಿ ಗ್ರಾಮದ ಹನುಮಂತ (36) ಎಂಬ ವ್ಯಕ್ತಿ ಸಾವು.
ಲಿಂಗಸಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ವರದಿ: ಗಾರಲ ದಿನ್ನಿ ವೀರನ ಗೌಡ

