Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೋಗಿಗಳಿಗೆ ಚಿಕಿತ್ಸೆಯ ನಂತರ ಗಿಡಗಳ ವಿತರಣೆ

Advertisement

ಹೊಸಪೇಟೆ(ವಿಜಯನಗರ ):ವೈದ್ಯರು ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಗಿಡಗಳನ್ನು ನೀಡುವುದು  ಪರಿಸರ ಜಾಗೃತಿಯನ್ನು ಹೆಚ್ಚಿಸುವ ಒಂದು ಉತ್ತಮ ಕ್ರಮವಾಗಿದೆ ಎಂದು ವೈದ್ಯ ದಂಪತಿಗಳಾದ ಸರ್ಜನ್ ಡಾ. ರೇಖಾ ಹಾಗೂ ನೇತ್ರ ತಜ್ಞರು ಡಾ. ರಾಜಶೇಖರ್ ಹೇಳಿದರು.ನಗರದಲ್ಲಿ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇರುವ ಮೈಲಾರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗಿಡಗಳನ್ನು ನೀಡಿದ ನಂತರ ಮಾತನಾಡಿದರು
ಗಿಡಗಳನ್ನು ನೆಡುವುದು ಮತ್ತು ಪೋಷಿಸುವುದು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅನುಕೂಲ ವಾಗುತ್ತದೆ ಎಂದರು ಗಾಳಿಯನ್ನು ಶುದ್ಧೀಕರಿಸಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ನೆರವಾಗುತ್ತದೆ ಎಂದರು.
news_1783316240_0_743.webp

 

ಗಿಡಗಳ ಆರೈಕೆ ಮಾಡುವುದು ಮತ್ತು ಹಸಿರು ಪರಿಸರದಲ್ಲಿ ಕಾಲ ಕಳೆಯುವುದು ರೋಗಿಗಳಲ್ಲಿ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.ಆರೋಗ್ಯಕರ ಆಹಾರ ಪದ್ಧತಿ: ಮನೆಯಲ್ಲಿಯೇ ಬೆಳೆಯಬಹುದಾದ ತುಳಸಿ, ಪುದೀನಾ, ಲೆಮನ್‌ಗ್ರಾಸ್‌ನಂತಹ ಗಿಡಗಳನ್ನು ನೀಡುವುದರಿಂದ ರೋಗಿಗಳು ತಾಜಾ ಮತ್ತು ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದರು . ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರಿಗೂ ನೆನಪಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದರು. 

ವರದಿ :.ಪಿ. ಶ್ರೀನಿವಾಸ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿರಗೂರಿನಲ್ಲಿ  ಲಕ್ಷ್ಮೀದೇವಿ ಜಾತ್ರೆ ಮಹೋತ್ಸವಬಿಎಲ್‌ಒಗಳ ಕಾರ್ಯಕ್ಕೆ ಸಹಕರಿಸಲು ಜಮಖಂಡಿ ತಹಶೀಲ್ದಾ‌ರ್ ಅನಿಲ್‌ ಬಡಿಗೇರ ಮನವಿಪ್ರಕೃತಿ ರಕ್ಷಣೆಗೆ ‘ಹಿಮವೀರರ’ ಹೆಜ್ಜೆ: ಬೆಳಗಾವಿಯ ಮುಕ್ತಿಮಠದಲ್ಲಿ ITBP-CIJW ಯೋಧರಿಂದ 500 ಮರಗಳ ನಾಟಿಗಂಗಾಮತ ಸಮಾಜದ ನೂತನ ಪುತ್ತಳಿ ಅನಾವರಣ  ಹಾಗೂ ಪ್ರೌಢಶಾಲೆ  ಕಾಲೇಜ್ ವಿದ್ಯಾರ್ಥಿಗಳಿಗೆ ಸನ್ಮಾನ2000 - 01ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ : ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಗೆ ಸರಸ್ವತಿ ಮೂರ್ತಿ ಕೊಡುಗೆಹೆಂಡತಿ, ನಾದಿನಿಯನ್ನ ಬರ್ಬರವಾಗಿ ಹತ್ಯೆಗೈದ ಗಂಡ ಮಹಾ ಮಳೆಗೆ ತತ್ತರಿಸಿದ ಮುಂಬೈ: 10 ಮಂದಿ ಸಾವು, 3 ಗಂಟೆ ರೆಡ್ ಅಲರ್ಟ್ ಘೋಷಣೆ ರೋಗಿಗಳಿಗೆ ಚಿಕಿತ್ಸೆಯ ನಂತರ ಗಿಡಗಳ ವಿತರಣೆ15 ನಿಮಿಷದಲ್ಲಿ ಆಂಬುಲೆನ್ಸ್ ಸ್ಥಳಕ್ಕೆ ಬರದಿದ್ದರೆ ಚಾಲಕರಿಗೆ 5000 ರೂ. ದಂಡ : ಯು. ಟಿ ಖಾದರ್ ಮುಂಬೈನಲ್ಲಿ ಭಾರಿ ಮಳೆಗೆ ಕುಸಿದ ಕಟ್ಟಡ : 6 ಜನ ಸಾವು