Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಪ್ರೇಮಿಯೊಂದಿಗೆ ಮೊದಲ್ ಡೇಟ್ ಮಾಡುತ್ತಿದ್ದಿರಾ.! ಹೀಗೆ ಮಾಡಿ.

Advertisement
ಪ್ರೀತಿಯಲ್ಲಿ ಮೊದಲ ಡೇಟ್ ತುಂಬಾ ಮುಖ್ಯ, ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಯೊಂದಿಗೆ ಮೊದಲ ಭೇಟಿಯಾಗುವಾಗ ಸುಂದರವಾಗಿ ಕಾಣಲು ಕೇವಲ 5 ರೂ. ನಲ್ಲಿ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಿ.

ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಒತ್ತಡದ ಜೀವನಶೈಲಿ & ಕಲುಷಿತ ವಾತಾವರಣದಿಂದ ಮುಖವು ಮಂದವಾಗುತ್ತದೆ. ಹೀಗಾಗಿ ಹುಡುಗಿಯರು ಪಾರ್ಲರ್ನ ಮೊರೆ ಹೋಗುತ್ತಾರೆ. ಇದು ತುಂಬಾ ದುಬಾರಿಯಾಗಬಹುದು.

ಮುಖವನ್ನು ಬಿಳಿಯಾಗಿಸಲು ಆಂಟಿ ಆಕ್ಸಿಡೆಂಟ್ & ಉರಿಯೂತ ನಿವಾರಕ ಗುಣ ಹೊಂದಿರುವ ಕಾಫಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಿ. ಇದು ಮುಖಕ್ಕೆ ತಕ್ಷಣದ ಹೊಳಪನ್ನು ನೀಡುವುದರ ಜೊತೆಗೆ ಮೃದುವಾಗಿಸುತ್ತದೆ.



ಕಾಫಿ ಪುಡಿ ಫೇಸ್ ಪ್ಯಾಕ್ ತಯಾರಿಸಲು, ಕಾಫಿ ಪುಡಿ 1 ಚಿಕ್ಕ ಚಮಚ, ಜೇನುತುಪ್ಪ 1 ಚಿಕ್ಕ ಚಮಚ, ಮೊಸರು 1 ಚಿಕ್ಕ ಚಮಚ, ಹಾಲು 1 ಚಿಕ್ಕ ಚಮಚದಷ್ಟು ಈ ಎಲ್ಲಾ ಪದಾರ್ಥಗಳನ್ನು ತೆಗೆದುಕೊಳ್ಳಿ.

ಒಂದು ಬಟ್ಟಲಿನಲ್ಲಿ ಕಾಫಿ ಪುಡಿ, ಜೇನುತುಪ್ಪ & ಮೊಸರು ಅಥವಾ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಪೇಸ್ಟ್ನಂತೆ ಮಾಡಿ. ನಂತರ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸ್ವಲ್ಪವೆ ಮಸಾಜ್ ಮಾಡಿ. 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮಾತ್ರ ಹಚ್ಚಬೇಕು. ಇದರಿಂದ ನಿಮಗೆ ವ್ಯತ್ಯಾಸ ಕಾಣಿಸುತ್ತದೆ.

ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಮುಖದ ಮೇಲೆ ಹೊಳಪು ಬರುತ್ತದೆ. ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಚರ್ಮ ತೆಗೆದುಹಾಕುತ್ತದೆ. ಕಪ್ಪು ಕಲೆಗಳು ಮತ್ತು ವರ್ಣದ್ರವ್ಯ ಕಡಿಮೆಯಾಗುವ ಸಾಧ್ಯತೆಯಿದೆ.

ಗಮನಿಸಿ- ಯಾವುದೇ ಫೇಸ್ ಪ್ಯಾಕ್ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆ ಮಾಡಿ. ಅಲರ್ಜಿ ಇದ್ದರೆ ಬಳಸಬೇಡಿ.

https://youtube.com/shorts/cEu4Lw7Huw8
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ