Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೇರಳದಲ್ಲಿ ಕಮುನಿಷ್ಟ ಆಡಳಿತ ಅಂತ್ಯ

Advertisement


ಪAಚ ರಾಜ್ಯಗಳ ಚುನಾವಣೆ ಫಲಿತಾಂಶ ಹಲವು ಐತಿಹಾಸಿಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಯಿತು. ಸ್ವಾತಂತ್ರಾö್ಯನAತರ ಪ್ರಥಮವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಿತು.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ೫೦ ವರ್ಷಗಳ ನಂತರ ಪ್ರಥಮವಾಗಿ ದೇಶದ ಯಾವುದೇ ರಾಜ್ಯಗಳಲ್ಲೂ ಕಮುನಿಷ್ಟ ಪಕ್ಷ ಅಧಿಕಾರದಿಂದ ದೂರ ಉಳಿಯಿತು.
ಕೇರಳದಲ್ಲಿ ೨೦೧೬ ರಿಂದ ಅಧಿಕಾರದಲ್ಲಿದ್ದ ಪಿಣರಾಯಿ ವಿಜಯನ್ ಸರಕಾರ ಈ ಭಾರಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕೇರಳದಲ್ಲಿ ಅಧಿಕಾರದ ಗದ್ದುಗೆ ಏರಿತು.
ಇದರೊಂದಿಗೆ ಇದೀಗ ಕಮುನಿಷ್ಟ ಪಕ್ಷ ಕಳೆದ ೫೦ ವರ್ಷಗಳಿಂದ ಈಚೆಗೆ ಯಾವುದೇ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿಲ್ಲ ಎಂಬ ಹಣೆಪಟ್ಟಿಯನ್ನು ಹೊತ್ತು ಕೊಳ್ಳುವಂತಾಯಿತು.
ಬದಲಾವಣೆ ಗಾಳಿ: ಪಶ್ಚಿಮ ಬಂಗಾಳ ಅಧಿಕಾರ ಗದ್ದುಗೆಯನ್ನು ಬಿಜೆಪಿ ಹಿಡಿಯುವುದರ ಮೂಲಕ ಹಾಗೂ ಕೇರಳದಲ್ಲಿ ಕಮುನಿಷ್ಟ ಪಕ್ಷದ ಆಡಳಿತ ಅಂತ್ಯ ಆಗುವುದರ ಜೊತೆಗೆ ಕಾಲ ಸರಿದಂತೆ ಬದಲಾವಣೆ ಗಾಳಿ ಬೀಸಿತು ಎಂಬುದನ್ನು ಇದರಿಂದ ಮನಗಾಣಬಹುದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸ್ಸು, ಮಮತಾ ಬ್ಯಾನರ್ಜಿ ಸುಧೀರ್ಘ ಕಾಲದವರೆಗೆ ಆಡಳಿತ ನಡೆಸಿದ ನಂತರ ಕೊನೆಗೂ ಆ ನಾಡಿನಲ್ಲಿ ಬದಲಾವಣೆ ಗಾಳಿ ಬೀಸಿದೆ. ಪ್ರಥಮವಾಗಿ ರಾಷ್ಟಿçÃಯ ಪಕ್ಷ ಪ. ಬಂಗಾಳದಲ್ಲಿ ಅಧಿಕಾರ ಗದ್ದುಗೆ ಹಿಡಿಯಿತು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ 07, 08 ರಂದು ಕೋಡಿನಾಗಸಂದ್ರದಲ್ಲಿ ಶ್ರೀ ವಿನಾಯಕ ಮಾರುತಿ ದೇವರ ಪ್ರತಿಷ್ಟಾಪನಾ ಮಹೋತ್ಸವಬಿಜೆಪಿ ಗೆಲುವು, ಜನತೆ ಅಭಿವೃದ್ದಿ ಪರವಾಗಿದ್ದಾರೆಂಬುದಕ್ಕೆ ಸಾಕ್ಷಿ : ಹರಳಕೆರೆ ಮಹಲಿಂಗಯ್ಯಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಕೂಟ ಗೆಲುವು: ಮುಧೋಳನಲ್ಲಿ ಸಂಭ್ರಮಭೋಜವಾಡಿ ಗ್ರಾಮದ ಶ್ರೀ ಬಾಳು ಮಾಮಾ ದೇವಸ್ಥಾನಕ್ಕೆ ಸಂಸದರ ಭೇಟಿ.ರಾಜ್ಯದ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಮುಖ್ಯಮಂತ್ರಿಗಳಿಗೆ ನೇರ ಎಚ್ಚರಿಕೆ : ರೈತ ಮುಖಂಡರಿಂದ  ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಟ್ಟಣದಲ್ಲಿ ಸಂಭ್ರಮ ಅಬಕಾರಿ ಅಧಿಕಾರಿಗಳ ದರ್ಪ : ಒಂಟಿ ಮಹಿಳೆ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಜಿಲ್ಲಾಯುವ  ಅಧ್ಯಕ್ಷ ಸ್ಥಾನ ಅಶೋಕ್ ನಾಯ್ಕ ವಜಾ ಹಿಂತೆಗೆಯಲು ಆಗ್ರಹದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ : ಡಾಲರ್ ಎದುರು 20 ಪೈಸೆ ಕುಸಿತ ರಸ್ತೆಯಲ್ಲಿ ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ಬಸ್ : 17 ಪ್ರಯಾಣಿಕರು ಸೇಫ್