Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿನಿ ಜಿನಿ ಮಳೆಹನಿಯಲ್ಲೂ ನೀರಿಗಾಗಿ ಪರದಾಟ, ಸಾರ್ವಜನಿಕರ ಹೋರಾಟ

Advertisement
ಕಾಳಗಿ :  ರಟಕಲ್ ಗ್ರಾಮ ಪಂಚಾಯತಯಿಂದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ಸಹ ಒದಗಿಸಿ ಕೊಡೋಕ್ಕೆ ಆಗ್ತಿಲ್ಲಾ ಅಂದರೆ, ಪಂಚಾಯತ್ ರಾಜ್ ಇಲಾಖೆ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದೆ ಎಂದು ಅರ್ಥ ಮಾಡ್ಕೋಬೇಕಾಗಿದೆ, ಜನರ ಸಾಮಾನ್ಯ ಸಮಸ್ಯೆ ನೀಡೋಕ್ಕೆ ಆಗದೆ ಇರೋ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಯಾವ ನಿಟ್ಟಿನಲ್ಲಿ ಆಡಳಿತ ಮಾಡುತ್ತಿದಾರೆ ಎಂದು ತಿಳಿದುಕೊಳ್ಳಬೇಕಾಗಿದೆ.

ಕಾಳಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈ ಸಮಸ್ಯೆ ಎದ್ದು ಕಾಣಿಸುತ್ತೆ, ಅದೇ ರೀತಿ ಶ್ರಾವಣ ಮಾಸದ ರಟಕಲ್ ಗ್ರಾಮದಲ್ಲಿ ಸಾರ್ವಜನಿಕ ಕುಡಿಯುವ ನೀರು ಇಲ್ಲದೆ ಇವತ್ತಿಗೆ 10 ದಿನಕ್ಕೆ ಕಾಲಿಟ್ಟಿದೆ, ಜನರು ಕುಡಿಯುವ ನೀರಿನ ಎರಡು ಕರೆಂಟ್ ಮೋಟರು ಸುಟ್ಟು ಹೋಗಿವೆ, ಮತ್ತು ನಾಲ್ಕು ಕೊಳವೆಬಾವಿಯ ಸ್ಟಾರ್ಟರಗಳು ಸುಟ್ಟು ಹೋಗಿವೆ ದುರಸ್ತಿ ಆಗಿಲ್ಲ ಸಾರ್ವಜನಿಕರು ಕೂಡ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹಲವಾರು ಬಾರಿ ಹೇಳಿದರು ಕುರುಡರಂತೆ ವರ್ತಿಸುತ್ತಿರುವ ಬೇಜವಾಬ್ದಾರಿ ಗ್ರಾಮ ಪಂಚಾಯಿತಿ ಆಡಳಿತ ವಾಗಿದೆ, ದಿನನಿತ್ಯ ತಮ್ಮ ಹೊಟ್ಟೆಪಾಡಿಗಾಗಿ ಜೀವನ ನಡೆಸಲು ರಸ್ತೆಬದಿಯಲ್ಲಿರುವ ಹೋಟೆಲಗಳು, ನೀರಿಲ್ಲದೆ ಬಂದಾಗಿವೆ,ರಟಕಲ್ ಗ್ರಾಮದ ಅನೇಕ ಬಡಾವಣೆಯಲ್ಲಿ ನೀರಿನ ಅಭಾವದ ಕೊರತೆ ಹೆಚ್ಚಾಗಿದ್ದು, ಜನರ ಪಾಲಿಗೆ ಗ್ರಾಮ ಪಂಚಾಯಿತಿ ಇದ್ದು ಸತ್ತಂತಿದೆ, ಮಾನವೀಯತೆ ಇಲ್ಲದ ಜನ ವಿರೋಧಿ ಗ್ರಾಮ ಪಂಚಾಯಿತಿ ಆಗಿದೆ, ದುರಾಡಳಿತದಿಂದ ಕೂಡಿದ ಗ್ರಾಮ ಪಂಚಾಯಿತಿ ಸಾರ್ವಜನಿಕ ವಿಷಯದಲ್ಲಿ ಮಾನವೀಯತೆ ಇಲ್ಲದೆ ಕರುಣೆ ತೋರದೆ ಜನರ ಮನಸ್ಸಿಗೆ ಧಕ್ಕೆ ಆಗುವಂತ ರೀತಿಯಲ್ಲಿ ವರ್ತಿಸುವ ಜನ ವಿರೋಧಿಯಾಗಿ ಬಕಾಸುರನಂತೆ ಬಂದ ಹಣವೆಲ್ಲ ನುಂಗಿ ಹಾಕುವ ಕುತಂತ್ರದಿಂದ ಕೂಡಿದೆ, ಆಡಳಿತದ ವೈಫಲ್ಯವೇ ಇದಕ್ಕೆಲ್ಲ ಕಾರಣವಾಗಿದೆ ಮತ್ತು ಬೀದಿ ದೀಪಗಳು ಇಲ್ಲದೆ ಕತ್ತಲಲ್ಲಿ ಮುಳುಗಿದ ಊರಾಗಿದೆ, ಕೂಡಲೇ ದೀಪ ಅಳವಡಿಸಿ, ನೀರಿನ ಪೈಪುಗಳು ಆದಷ್ಟು ಬೇಗ ದುರಸ್ಥಿ ಮಾಡಬೇಕೆಂದು ಶರಣಬಸಪ್ಪ ಮಾಮಶೆಟ್ಟಿ ಜಿಲ್ಲಾಧ್ಯಕ್ಷರು ಕೆಪಿಆರ್ಎಸ್ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದರು.

ವರದಿ : ಹಣಮಂತ ಕುಡಹಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ