Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್ :  ಭಾರತ ಎ ದೊಡ್ಡ ಮೊತ್ತಕ್ಕೆ ಇಂಗ್ಲೆಂಡ್ ಲಯನ್ ದಿಟ್ಟ ಉತ್ತರ

Advertisement
ಕ್ಯಾಂಟ್ ಬರ್ರಿ (ಇಂಗ್ಲೆಂಡ್) ಇಂಗ್ಲೆಂಡ್ ಲಯನ್ ವಿರುದ್ಧ ಇಲ್ಲಿ ನಡೆದ ಅನಧಿಕೃತ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ, ತಂಡ 557 ರನ್ ಗಳ ವಿಶಾಲ ಮೊತ್ತ ದಾಖಲಿಸಿತು.

ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಲಯನ್ ತಂಡ ದಿನದಾಟ ಮುಗಿದಾಗ 2 ವಿಕೆಟ್ ಗೆ 237 ರನ್ ಗಳಿಸಿದ್ದು, ಇನ್ನು 320 ರನ್ ಗಳ ಹಿನ್ನೆಡೆ ಅನುಭವಿಸಿದೆ. ಟಾಮ್ ಹೈನ್ಸ್ 103 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಮ್ಯಾಕ್ಸ್ ಹೋಲ್ಡನ್ 64 ರನ್ ಗಳಿಸಿ ಕ್ರೀಸ್ ಬಳಿ ಇದ್ದಾರೆ.

ಕರುಣ್ ದ್ವಿಶತಕ: ಇದಕ್ಕೆ ಮುನ್ನ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ಎ, ತಂಡ 557 ರನ್ ಗಳಿಗೆ ತನ್ನ ಮೊದಲ ಸರದಿಯ ಮೊತ್ತವನ್ನು ಹಿಗ್ಗಿಸಿತು. ಕರುಣ ನಯ್ಯರ ದ್ವಿಶತಕ ಗಳಿಸಿದರು. ಆದರೆ ಮೊದಲ ದಿನ ಶತಕದತ್ತ ಹೆಜ್ಜೆ ಇಟ್ಟಿದ್ದ ಸರಫರಾಜ್ ಖಾನ್ ಇಂದು ಎರಡನೇ ದಿನ 92 ರಲ್ಲೇ ನಿರ್ಗಮಿಸಿದರು. ನಂತರ ಆಡಲು ಬಂದ ದ್ರುವ್ ಜುರೆಲ್ ಕೂಡ ಶತಕದ ಸನೀಹ ವಿಕೆಟ್ ಒಪ್ಪಿಸಿದರು. ಜುರೆಲ್ 94 ರನ್ ಗಳಿಸಿ  ನಿರ್ಗಮಿಸಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ