
ಈ ಸಂದರ್ಭದಲ್ಲಿ ಮಾತನಾಡಿದ ವಸತಿ ನಿಲಯದ ಮೇಲ್ವಿಚಾರಕರಾದ ಐ ಬಿ ಮಠಪತಿ ಮಾತನಾಡಿ ನಾವು ಪ್ರತಿ ಮಗುವಿನ ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಬೆಳವಣಿಗೆಯಲ್ಲಿ ನಂಬಿಕೆ ಇಡುತ್ತೇವೆ. ಮತ್ತು ಮಾನವ ದೇಹದ ಚಕ್ರಗಳನ್ನು ಜೋಡಿಸಲು ಯೋಗ ಮತ್ತು ಧ್ಯಾನವನ್ನು ಕೇವಲ ಒಂದು ದಿನವಲ್ಲ, ಬದಲಾಗಿ ಅದನ್ನು ಜೀವನಪರ್ಯಂತ ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದರು. ಈ ಯೋಗ ಕಾರ್ಯಕ್ರಮದಲ್ಲಿ ವಸತಿ ನಿಲಯದ ಸಿಬ್ಬಂದಿಗಳಾದ ವಿನೋದ ಸೂರಗೊಂಡ ಮುತ್ತಣ್ಣ ಮದಕಟ್ಟಿ ರಾಘವೇಂದ್ರ ದಂದರಗಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದರು
ವರದಿ: ಅಜಯ ಕಾಂಬಳೆ

