Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿ

Advertisement
ನಿಪ್ಪಾಣಿ : ನಗರದ ಸ್ಥಾಪಿಸಲಾಗಿರುವ ಶ್ರೀ ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರದಂದು ಹನುಮಾನ ದೇವರ ಬೆಳ್ಳಿ ಮೂರ್ತಿಯನ್ನು ನಿಪ್ಪಾಣಿ ನಗರದ ಪ್ರಮುಖ ರಸ್ತೆಗಳಾದ ಶಿವಾಜಿ ಚೌಕ್, ಶ್ರೀಮಂತ ನಿಪ್ಪಾಣಕರ ರಾಜವಾಡಾ , ಕೋಟಿವಾಲೆ ಕಾರ್ನರ್, ಮಹಾತ್ಮಾಗಾಂಧಿ ಚೌಕ್, ತೇಲಿ ಗಲ್ಲಿ, ಭಾಟಗಲ್ಲಿಯ ಮೂಲಕ ಮೆರವಣಿಗೆ ಮೂಲಕ ಬ್ಯಾಂಡ್ ಬ್ಯಾಂಜೋ, ಡೊಳ್ಳು, ಕೋಲು, ಬಾರಿಸುತ್ತಾ ಪಾಲಕಿಯನ್ನು ಮಂದಿರ ಕಡೆ ಮೆರವಣಿಗೆ ಮೂಲಕ ಬಾರಿಸುತ್ತ ಮಂದಿರಕ್ಕೆ ಬಂದು 5 ಸುತ್ತು ಪ್ರದಕ್ಷಣೆ ಹಾಕಲಾಯಿತು. ಮರುದಿನ ಮುಂಜಾನೆ ನಿಪ್ಪಾಣಿ ಸಂಸ್ಥೆಯ ರಾಜೇಸಾಹೇಬ ಶ್ರೀಮಂತ ದಾದಾರಾಜೆ ನಿಪ್ಪಾಣಕರ ಸರ್ಕಾರ ಅವರ ಶುಭ ಹಸ್ತೆಯಿಂದ ವಿಧಿ ವಿಧಾನ ಪ್ರಕಾರ ಅಭಿಷೇಕ್, ಪೂಜೆ ಸಲ್ಲಿಸಿದರು, ನಂತರ ಮಹಾಆರತಿ ಮಾಡಲಾಯಿತು ಮಧ್ಯಾಹ್ನ ವೇಳೆಗೆ ಮಹಾಪ್ರಸಾದ ಆಯೋಜಿಸಲಾಗಿತ್ತು ಈ ಸಂಧರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮ ಶ್ರೀಮಂತ ಯುವರಾಜ ಸಿದ್ಧೋಜಿರಾಜೆ ನಿಪ್ಪಾಣಕರ ಸರ್ಕಾರ ,ದೇವದಾಸ್ ಕಾಗಲಕರ್, ರಾಜು ಜೆಡಿ ,ಸುಭಾಷ್, ಅಭಿಜೀತ್ ದುಮಾಳ, ಪಾಳನೆ ಮಹಾದೇವ, ಸುನೀಲ್ ಪ್ರವೀಣ್ ಮಾಳ್ವೆ ,ಮಹಾದೇವ ಲೋಹಾರ್ , ಸುರೇಶ ಮುಂಡೆ, ಸುಬಾಶ ಭಗತ್ ,ಅಭಿಜಿತ್, ಅಮೋಲ್ ಭೋಸಲೆ,ಕಿರಣ್ ಪಾಟೀಲ್ ,ಮಹಾದೇವ ಭೋಯಿ, ಬಾಳು ಪವಾರ್, ಧೈರ್ಯಶೀಲ ಭಗತ್ ಸೇರಿದಂತೆ ಮಂಡಳಿ ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್