ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ದಾದಾ ಪಾಟೀಲ್, ಅರುಣಾ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಕುಮಾರ ಜಯಕರ, ಮನೋಜ್ ವಕೀಲರು, ಸಂಜೀವ್ ಕೋಳಿ, ಹಾಗೂ ಎಸ್. ಎಂ. ಮಗದುಮ್ ಪಾಲ್ಗೊಂಡಿದ್ದರು.

ಇವರೊಂದಿಗೆ ಗಜಾನನ ಮಿತ್ರ ಮಂಡಳಿಯ ಸದಸ್ಯರು, ಭೀಮು ಬಸ್ತವಾಡ, ಸಂದೀಪ್ ಜಾಧವ, ಪುಂಡಲೀಕ್ ಕಟ್ಟಿಮನಿ, ಕೃಷ್ಣಾ ಪೋತದಾರ, ಸಂಜು ಮಾಲಗಾಂವೆ, ಪ್ರಕಾಶ್ ಮಾಲಗಾಂವೆ, ನಾಗೇಶ್ ಸೊಂದಕರ್, ಕುಮಾರ್ ಸೊಂದಕರ್, ಕುಮಾರ್ ಕಾಗಲಿ, ಗಜಾನನ ಕಾಗಲಿ, ಉಮೇಶ್ ಕಾಗಲಿ, ಮಹೇಶ್ ಕಾಗಲಿ, ಕಾಂತೇಶ್ ಕಾಗಲಿ, ಮಂಜುನಾಥ ಕಾಗಲಿ, ನಿತಿನ್ ತೊಡ್ಕರ್, ಪ್ರಶಾಂತ್ ತೊಡ್ಕರ್, ರವಿ ಮಾಳಿ, ಜ್ಯೋತಿಬಾ ಜಿರಗಾಳೆ, ಸತ್ಯಪ್ಪಾ ನಂದನಿಕರ, ಬಸು, ಬರಮು ಬೆಳಕೂಡ್, ಮಹಾದೇವ ಸೊಂದಕರ್, ಸಂದೀಪ್ ಬೆಳಕೂಡ್, ಸಂತೋಷ್ ಬೆಳಕೂಡ್, ಹಣಮಂತ ಕಾಗಲಿ, ಸಾಗರ ಕಾಗಲಿ, ರಾಜು ಮಾಳಿ, ರಮೇಶ್ ಕಾಗಲಿ, ಸುರೇಶ ಮಾಳಿ, ಬಸು ಕಾರತಗಿ ಸೇರಿದಂತೆ ಪಟ್ಟಣದ ನೂರಾರು ನಾಗರಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ:ಪ್ರಲ್ಹಾದ ವಾಘಮೋರೆ

