LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಜಲಟ್ಟಿ ಬಸಪ್ರಭು ಮಹಾರಾಜರ ಯಶಸ್ವಿ ಜೀವನ

Advertisement
ಚಿಕ್ಕೋಡಿ  : ಮಜಲಟ್ಟಿ ಕಲ್ಲೇಶ್ವರ ಅಲ್ಲಂಪ್ರಭು ಪೀಠಾಧಿಕಾರಿ ಬಸ ಪ್ರಭು ಮಹಾರಾಜರು 76 ನಿನ್ನೆ ಭಾನುವಾರ 22 ರಂದು ಲಿಂಗೈಕ್ಯರಾಗಿ ಮೂರು ದಿನ ಕಳೆದವು.

ಸ್ವಗ್ರಾಮ ಮದಲಟ್ಟಿಯಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಖಜಗುನಟ್ಟಿ, ಮುಗಳಿ, ಕರೋಶಿ, ವಡ್ರಾಳ, ತೋರಣಹಳ್ಳಿ, ಹತ್ತರವಾಟ, ಬಿದರೂಳ್ಳಿ, ಬೋರ್ಗಲ್, ಎಲ್ಲಾ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಅವರೂ ಅಪಾರ ಭಕ್ತರನ್ನು ಹೊಂದಿದ್ದರು

ನಿಪ್ಪಾಣಿಯ ಪ್ರಾಣಿಲಿಂಗ ಸ್ವಾಮೀಜಿ, ಸದಲಗಾದ ಶ್ರದ್ಧಾಲಿಂಗ ಸ್ವಾಮೀಜಿ, ಚಕೋರಿ ಸಂಪಾದನಾ ಸ್ವಾಮೀಜಿ, ಶಿಗರೂರಿನ ಅಭಿನವ ಕಲ್ಮೇಶ್ವರ ಮಹಾರಾಜರು, ಅಡಿಯ ಸಿದ್ದೇಶ್ವರ ಸ್ವಾಮೀಜಿ, ರಾಯಬಾಗ್ ಮತಕ್ಷೇತ್ರದ ಶಾಸಕರು ದುರ್ಯೋಧನ ಐಹೊಳೆ, ಸ್ಥಳೀಯ ಮುಖಂಡರು ರುದ್ರಪ್ಪ ಸಂಗಪ್ಪಗೊಳ್, ಕರೋಶಿಯ ಮಹೇಶ ಭಾತೆ, ಅನೇಕ ಮುಖಂಡರನ್ನು ಅವರು ಪರಿಚಯದಲ್ಲಿದ್ದರು.

ಲಂಗಕ್ಯ ಬಸಪ್ರಭು ಸ್ವಾಮೀಜಿ ಅವರಿಗೆ ಪತ್ನಿ ಎರಡು ಪುತ್ರರು ನಾಲ್ಕು ಪುತ್ರರನ್ನು ಹೊಂದಿದ್ದರು. ಅವರು ಸತತವಾಗಿ 45 ವರ್ಷಗಳಿಂದ ಕಲ್ಮೇಶ್ವರ ಅಲ್ಲಂಪ್ರಭು ಮಹಾರಾಜರ ಸಂಪ್ರದಾಯದಲ್ಲಿ ಆಧ್ಯಾತ್ಮಿಕ ಪಾರಂಪಾರ್ಥಿಕದಲ್ಲಿ ಪ್ರವಚನ ಹೇಳುವಲ್ಲಿ ಭಾಗವಹಿಸುತ್ತಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದರು.

ಅವರೇ ಹಿಂದಿರುವ ಅವರ ಕುಟುಂಬ ಹಾಗೂ ಅವರ ಭಕ್ತರಿಗೆ ಆ ದೇವರು ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ.

ವರದಿ : ರಾಜು ಮುಂಡೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ