ಅಪಘಾತವಾದ ಬಸ್ ನಲ್ಲಿ ಇದ್ದ 16ಜನರು ತುಮಕೂರು ಜಿಲ್ಲಾಯವರಗಿದರೆ ಎಂದು ತಿಳಿದುಬಂದಿದ್ದು ಅದರಲ್ಲಿ 14ಜನರಿಗೆ ಗಾಯವಾಗಿದ್ದು,ಅಪಘಾತವಾದ ಗಾಯಲುಗಳನ್ನು ಯಳಂದೂರು ತಾಲ್ಲೋಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾ ಸಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತು.

ರಸ್ತೆಯಲ್ಲಿ ಪಲ್ಟಿಹೊಡೆದು ನೀತಿದ್ದ ಬಸ್ಸನ್ನು ತೆರವುಗೊಳಿಸಲಾಯಿತು ಕೆಲಕಾಲ ಸಂಚಾರವನ್ನು ಸ್ಥಗಿತಗೊಂಡಿತು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳದ ಬಿ ಟಿ ಕವಿತಾ ರವರು ಅಪಘಾತ ನೆಡದ ಸ್ಥಳಕೆ ಬೇಟೆನಿಡಿ ನಂತರ ಆಸ್ಪತ್ರೆಯಲ್ಲಿದ ಗಾಯಲುಗಳನ್ನು ಘಟನೆ ಬಗ್ಗೆ ವಿಚಾರಿಸಿದರು.
ವರದಿ: ಸ್ವಾಮಿ ಬಳೇಪೇಟೆ

