Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಕೂಟ ಗೆಲುವು: ಮುಧೋಳನಲ್ಲಿ ಸಂಭ್ರಮ

Advertisement

ಸೇಡಂ : ಪಶ್ಚಿಮ ಬಂಗಾಳ, ಅಸ್ಸಾಂ, ‌ಪುದುಚರಿಯ ವಿಧಾನಸಭೆ ಚುನಾವಣೆಯಲ್ಲಿ ಏನ್ ಡಿ ಎ ಮೈತ್ರಿ ಕೂಟ ಅಭೂತಪೂರ್ವ ಘನವಿಜಯ  ಸಾಧಿಸಿರುವ ಸಂದರ್ಭದಲ್ಲಿ ಮುಧೋಳ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು.

ಸುಮಾರು 75ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಜಯಗಳಿಸಿದ್ದು ಅತ್ಯಂತ ಸಂತಸ ತಂದಿದೆ ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ್ ಹೊನಕೇರಿ ಮುಧೋಳ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ವಿಜಯಕುಮಾರ ಖೇವುಜಿ ಮುಧೋಳ ಶಕ್ತಿ ಕೇಂದ್ರದ ಅಧ್ಯಕ್ಷರು, ಶಿವರಾಮ ರೆಡ್ಡಿ ಕೋಡಿಗಂಟಿ ಜೆಡಿಎಸ್ ಮುಖಂಡರು, ತಮ್ಮಪ್ಪ ಬಾಗಳಿ  ಸಮಾಜ ಸೇವಕರು , ಬಸವರಾಜ್ ಗೌಡ ಬಿಜೆಪಿ ಯುವ ಮುಖಂಡರು , ಅಶೋಕ್ ಬೋಯಿನಿ, ಶ್ರೀಕಾಂತ್ ಗುಂಡಿ, ವೆಂಕಟೇಶ್ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದರು. 

ವರದಿ  : ವೆಂಕಟಪ್ಪ ಕೆ ಸುಗ್ಗಾಲ್.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ 07, 08 ರಂದು ಕೋಡಿನಾಗಸಂದ್ರದಲ್ಲಿ ಶ್ರೀ ವಿನಾಯಕ ಮಾರುತಿ ದೇವರ ಪ್ರತಿಷ್ಟಾಪನಾ ಮಹೋತ್ಸವಬಿಜೆಪಿ ಗೆಲುವು, ಜನತೆ ಅಭಿವೃದ್ದಿ ಪರವಾಗಿದ್ದಾರೆಂಬುದಕ್ಕೆ ಸಾಕ್ಷಿ : ಹರಳಕೆರೆ ಮಹಲಿಂಗಯ್ಯಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಕೂಟ ಗೆಲುವು: ಮುಧೋಳನಲ್ಲಿ ಸಂಭ್ರಮಭೋಜವಾಡಿ ಗ್ರಾಮದ ಶ್ರೀ ಬಾಳು ಮಾಮಾ ದೇವಸ್ಥಾನಕ್ಕೆ ಸಂಸದರ ಭೇಟಿ.ರಾಜ್ಯದ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಮುಖ್ಯಮಂತ್ರಿಗಳಿಗೆ ನೇರ ಎಚ್ಚರಿಕೆ : ರೈತ ಮುಖಂಡರಿಂದ  ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಟ್ಟಣದಲ್ಲಿ ಸಂಭ್ರಮ ಅಬಕಾರಿ ಅಧಿಕಾರಿಗಳ ದರ್ಪ : ಒಂಟಿ ಮಹಿಳೆ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಜಿಲ್ಲಾಯುವ  ಅಧ್ಯಕ್ಷ ಸ್ಥಾನ ಅಶೋಕ್ ನಾಯ್ಕ ವಜಾ ಹಿಂತೆಗೆಯಲು ಆಗ್ರಹದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ : ಡಾಲರ್ ಎದುರು 20 ಪೈಸೆ ಕುಸಿತ ರಸ್ತೆಯಲ್ಲಿ ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ಬಸ್ : 17 ಪ್ರಯಾಣಿಕರು ಸೇಫ್