Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪ್ಪಾಚಿವಾಡಿ ಮಂಗಳಮೂರ್ತಿ ನಿವಾಸಕ್ಕೆ ಹೋಗುವ ದಾರಿಯಲ್ಲಿ ಬಿತ್ತಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಲಾಯಿತು.

Advertisement
ನಿಪ್ಪಾಣಿ  : ಹಲಸಿದ್ಧನಾಥ ಕ್ಷೇತ್ರ ಅಪ್ಪಾಚಿವಾಡಿ NH-4 ಹೆದ್ದಾರಿಯಿoದ ಅಪ್ಪಾಚಿವಾಡಿ ರಸ್ತೆಯಲ್ಲಿರುವ ಮಂಗಳಮೂರ್ತಿ ಭಕ್ತನ್ ನಿವಾಸಕ್ಕೆ ಹೋಗುವ ರಸ್ತೆಯು ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಹದಗೆಟ್ಟು ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ.

ನಾಥನನ್ನು ನೋಡಲು ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಮತ್ತು ಮಹಾರಾಷ್ಟ್ರ ಎಂ ಐ ಡಿ ಸಿ ಗೆ ಕೆಲಸಕ್ಕೆ ಹೋಗುವ ಯುವಕರು ಈ ರಸ್ತೆಯಿಂದ ಹೋಗಲು ಕಷ್ಟಪಡಬೇಕಾಗುತ್ತಿದೆ.

ಈ ಹಿಂದೆ, ಗ್ರಾಮ ಪಂಚಾಯಿತಿ ತಾತ್ಕಾಲಿಕ ಸಿಮೆಂಟ್ ಹಾಕುವ ಮೂಲಕ ಗುಂಡಿಗಳನ್ನು ಮುಚ್ಚಲಾಯಿತು ಆದರೆ ಭಾರೀ ಮಳೆಯಿಂದಾಗಿ ಒಡ್ಡಗಳು ಕೊಚ್ಚಿಹೋಗಿ ಮತ್ತೆ ಗುಂಡಿಗಳು ರೂಪುಗೊಂಡಿವೆ. ಗ್ರಾಮ ಪಂಚಾಯಿತಿಯು ಲೋಕೋಪಯೋಗಿ ಇಲಾಖೆಗೆ ಪದೇ ಪದೇ ಮನವಿ ಸಲ್ಲಿಸಿದೆ.

ಆದರೆ ತಮ್ಮ ಇಲಾಖೆಯಲ್ಲಿ ಪ್ರಸ್ತುತ ಹಣ ಲಭ್ಯವಿಲ್ಲದ ಕಾರಣ, ಮುಂದಿನ ಕೆಲವು ತಿಂಗಳುಗಳಲ್ಲಿ ಏಣಿಯ ಕೆಲಸ (ಸಣ್ಣ ಸೇತುವೆ) ಮಾಡುವುದಾಗಿ ಅವರ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಆದರೆ ಪ್ರಸ್ತುತ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ ಮತ್ತು ಈ ಸ್ಥಳದಲ್ಲಿ ದೊಡ್ಡ ಅಪಘಾತದ ಸಾಧ್ಯತೆಯು ಹೆಚ್ಚಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು, ಗ್ರಾಮ ಪಂಚಾಯತ ಅಪ್ಪಾಚಿವಾಡಿ ಮತ್ತು ಕುರಳಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ ಉದ್ಯಮಿ ಶ್ರೀ ಅಮೋಲ್ ಮಾಳಿ ಅವರ ಯಶೋದಾನಂದ ಇನ್ಫ್ರಾಟೆಕ್ ರೆಡಿಮಿಕ್ಸ್ ಕಾಂಕ್ರೀಟ್ ಅವರ ಸಹಕಾರದೊಂದಿಗೆ, ತಾತ್ಕಾಲಿಕ ಬಿದ್ದಿರುವ ಹೊಂಡಗಳನ್ನು ಸಿಮೆಂಟ್ ಕಾಂಕ್ರೀಟ್ ಸುರಿಯುವ ಮೂಲಕ ತುಂಬಿಸಲಾಗಿದೆ.

ಇದರಿಂದಾಗಿ, ಈ ರಸ್ತೆಯಲ್ಲಿ ಸಂಚಾರಕ್ಕೆ ಉಂಟಾಗುವ ಅನಾನುಕೂಲತೆಯನ್ನು ತೆಗೆದುಹಾಕಲಾಗುತ್ತದೆ ಮತ್ತು ನಾಗರಿಕರನ್ನು ಅಪಘಾತಗಳಿಂದ ರಕ್ಷಿಸಲಾಗುತ್ತದೆ.

ಈ ಸಂದರ್ಭದಲ್ಲಿ ಅಪ್ಪಾಚಿವಾಡಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಆನಂದ್ ಕುವಾಲೆ ಶ್ರೀ ಶಾಹು ಜಾಧವ್ ಮತ್ತು ಯಶೋದಾನಂದ ಅವರ ವ್ಯವಸ್ಥಾಪಕರು ಉಪಸ್ಥಿತರಿದ್ದರು

ವರದಿ : ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ