Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಧೋಳ ತಾಲೂಕಿನಲ್ಲಿ ನಕಲಿ ಪಶು ವೈದ್ಯರ ಹಾವಳಿ

Advertisement
ಮುಧೋಳ :ತಾಲೂಕಿನ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ನಕಲಿ ದನದ ಡಾಕ್ಟರ್ ಗಳ ಹಾವಳಿ ಅಂದರೆ ಈ ಡಾಕ್ಟರ್ ಗಳೆಂದರೆ ದೇವರ ಸಮ ಅಂತ ಹೇಳುತ್ತಾರೆ ಅದು ಮನುಷ್ಯರ ಡಾಕ್ಟರ್ ಆಗಲಿ ಅಥವಾ ಪಶು ವೈದ್ಯರ ಗಳಾಗಲಿ ದೇವರ ಸಮ ಅಂತ ಹೇಳುತ್ತಾರೆ.

ಈ ಡಾಕ್ಟರ್ ಕೋರ್ಸನ್ನು ಐದು ವರ್ಷ ಮುಗಿಸಿದ ಮೇಲೆ ಸರ್ಕಾರದವರು ಕೊಡ ಮಾಡತಕ್ಕಂಥ ಸರ್ಟಿಫಿಕೇಟ್ ಅನ್ನು ಪಡೆದುಕೊಂಡ ನಂತರ ಇವರಿಗೆ ಡಾಕ್ಟರ್ ಗಳೆಂದು ಕರೆಯುತ್ತಾರೆ ಆದರೆ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಹಳ್ಳಿಗಳಲ್ಲಿ ಐವತ್ತರಿಂದ 60 ದಿನಗಳ ಟ್ರೈನಿಂಗ್ ಮುಗಿಸಿ ನಾನು ಒಬ್ಬ ದನದ ಡಾಕ್ಟರ್ ಅಂತ ಹೇಳಿಕೊಂಡು ಸುಮಾರು ವರ್ಷಗಳಿಂದ ನಕಲಿ ದನದ ಡಾಕ್ಟರ್ ಅಂತ ಉದ್ಯೋಗ ಮಾಡಿಕೊಂಡು ಮುಗ್ಧ ರೈತರ ಕಡೆಯಿಂದ ಬೇಕಾಬಿಟ್ಟಿಯಾಗಿ ಹನ ವಸೂಲಿ ಮಾಡುತ್ತಾ ತಿರುಗುತ್ತಿರುವ ನಕಲಿ ದನದ ಡಾಕ್ಟರ್ಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರದ ಡಾಕ್ಟರ್ ಗಳ ಹೆಸರನ್ನು ಮುಂದಿನ ಸಂಚಿಕೆಯಲ್ಲಿ ಬರೆದು ಅವರ ಆಫೀಸದ ಮುಂದೆ ಉಗ್ರ ಹೋರಾಟ ಮಾಡಲಾಗುವುದು.

ಇನ್ನಾದರೂ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಹಳ್ಳಿಗಳಲ್ಲಿ ಇರತಕ್ಕಂತಹ ನಕಲಿ ದನದ ಡಾಕ್ಟರ್ ಗಳ ಮೇಲೆ ಕೂಡಲೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ಹಿಂದಟು ಹಾಕಿದರೆ ತಾಲೂಕ್ ಅಧಿಕಾರಿಗಳ ಆಫೀಸ್ ಮುಂದೆ ಉಗ್ರ ಹೋರಾಟ ಮಾಡಲಾಗುವುದು.

ವರದಿ: ಮಹಾದೇವ್ ಚೆನ್ನಾಣ್ಣಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ