Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಕೀಯ ರಹಿತ ಆಡಳಿತದಿಂದ ಸಹಕಾರಿ ಸಂಸ್ಥೆಗಳ ಪ್ರಗತಿ

Advertisement
---------------ಖಡಕಲಾಟದಲ್ಲಿ ನವಗ್ರಹ ಸೋಸಾಯಿಟಿ ಪ್ರಥಮ ಶಾಖಾರಂಭ ವೇಳೆ ಉತ್ತಮ ಪಾಟೀಲ ಅಭಿಮತ

ನಿಪ್ಪಾಣಿ:  ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದರೆ ಮಿತ ಖರ್ಚು, ಪಾರದರ್ಶಕ, ರಾಜಕೀಯ ರಹಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಸಾಧ್ಯವೆಂದು ನಿಪ್ಪಾಣಿ ಮತಕ್ಷೇತ್ರದ ಯುವ ನಾಯಕ ಸಹಕಾರರತ್ನ ಉತ್ತಮ ಪಾಟೀಲ ಅವರು ನಿಪ್ಪಾಣಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಶಮನೇ ವಾಡಿಯ ನವಗ್ರಹ ಮೈನಾರಿಟಿ ಕೋ ಆಪ ಸೊಸೈಟಿಯ ಪ್ರಥಮ ಶಾಖಾರಂಭ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಬೆಳಿಗ್ಗೆ ಓಂಕಾರ್ ಉಪಾಧ್ಯೇ ಅವರಿಂದ ಲಕ್ಷ್ಮಿ ಸರಸ್ವತಿ ಪೂಜೆ ನಡೆಯಿತು. ತದನಂತರ ಸ್ವಸ್ತಿ ಶ್ರೀ ಜನಿಸೇನ ಭಟ್ಟಾರಕ, ಧರ್ಮಸೇನ ಭಟ್ಟಾರಕ ಹಾಗೂ ಶಿವಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಿಬ್ಬನ್ ಬಿಚ್ಚುವ ಮೂಲಕ ಶಾಖೆ ಉದ್ಘಾಟನೆ ಮಾಡಲಾಯಿತು. ಸತೀಶ್ ಪಾಟೀಲ್, ರಾಕೇಶ್ ಚಿಂಚನೇ, ಆರ್ ಬಿ ಖೋತ,ಸಂಜಯ ಚೌಗಲೇ, ಸಂಸ್ಥೆಯ ಅಧ್ಯಕ್ಷ ಭರತಕುಮಾರ ಖೋತ ಮಾತನಾಡಿ ಸಂಸ್ಥೆಯ ಸಾಂಪತ್ತಿಕ ಸ್ಥಿತಿ ವಿವರಿಸಿ, ಸಂಸ್ಥೆಯ ಮೊದಲ ಶಾಖೆ ಖಡಕಲಾಟದಲ್ಲಿ ಮೊದಲ ದಿನವೇ ದಾಖಲೆ 1ಕೋಟಿ 45ಲಕ್ಷ ರೂಪಾಯಿ ಠೇವು ಸಂಗ್ರಹಣೆಯಾಗಿರುದಾಗಿ ತಿಳಿಸಿದರು.

ವೇದಿಕೆಯಲ್ಲಿಯ ಗಣ್ಯರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ಸಮಾರಂಭ ದಲ್ಲಿ ನರಸಗೊಂಡ ಪಾಟೀಲ, ರಮೇಶ ವನಕುದ್ರೆ, ನಾಸಿರ್ ತಹಸೀಲ್ದಾರ್ ಸೇರಿದಂತೆ ಕಡಕ ಲಾಟ ಶಮನೇವಾಡಿ ಶಾಖೆಯ ಎಲ್ಲ ಸಂಚಾಲಕರು, ಸದಸ್ಯರು, ಬಾಹುಬಲಿ ಲಕ್ಕನ್ನವರ, ಸ್ವಾಗತಿಸಿ ದರು. ಪುಷ್ಪದಂತ ಜನಾಜ ವಂದಿಸಿದರು.

ವರದಿ: ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ