
ಯಳಂದೂರು ಪ್ರಧಾನ ಕಾರ್ಯದರ್ಶಿ ಭಾಗ್ಯ ರವರು ಮಾತನಾಡಿ FRS ನ್ನು ಕಡ್ಡಾಯಮಾಡಬಾರದು ಅಂಗನವಾಡಿ ಕಾರ್ಯಕರ್ತೆಯ ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ತಿಳಿಸಿದರು.
ನಂತರ ಸಿ ಡಿ ಪಿ ಓ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೋಕು ಅಂಗನವಾಡಿ ಕಾರ್ಯಕರ್ತರಾದ ಮಹಾದೇವಮ್ಮ, ಮಂಜುಳಾ, ಮೀನಾಕ್ಷಿ, ಶೀಲಾ, ಶೃತಿ, ಪ್ರೆಮಲತಾ, ಪವಿತ್ರ, ಶಾಂತಿ, ರೇಣುಕಾ, ವಿಜಯ ಮತ್ತು ಹಾಗೂ ಸಹಾಯಕಿಯರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ

