
ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ ವಸತಿ ಹಕ್ಕು ಮತ್ತು ಇತರೆ ಹಕ್ಕೂತ್ತಾಯಗಳಿಗೆ ಆಗ್ರಹಿಸಿ 18 ಜೂಲೈ 2025 ರಂದು ಪ್ರಥಮ ಅಂತವಾಗಿ ಮಸ್ಕಿ ತಾಲೂಕ ಕಛೇರಿ ಮುಂದೆ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಪ್ರತಿಭಟನ ಧರಣಿ ಹಮ್ಮಿಕೊಳ್ಳಲಾಗಿದೆ ಸರ್ಕಾರದ ಮುಂದಿನ ನಡೆ ಗಮನಿಸಿ ಮುಂದಿನ ಹೋರಾಟವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮನವಿ ಪತ್ರ ಸಲ್ಲಿಸಲಾಯಿತು.
ಸಂದರ್ಭದಲ್ಲಿ ವಿಭಾಗೀಯ ಸಂಚಾಲಕ ಚಿನ್ನಪ್ಪ ಹೆಡಗಿಬಾಳ ಕ್ಯಾಂಪ್, ಜಿಲ್ಲಾ ಸಂಚಾಲಕ ಆರ್. ಅಂಬ್ರುಸ್ ಕೊಡ್ಲಿ, ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಎಂ. ಕೊಠಾರಿ, ತಾಲೂಕ ಉಪ ಸಂಚಾಲಕರಾದ. ಚಂದಪ್ಪ ಹಾಲಾಪುರ, ನಾಗಪ್ಪ ದೀನಸಮುದ್ರ, ರವಿರಾಜ್ ಬೆನಕನಾಳ, ದೇಶಪ್ಪ ಪಾಂಡುರಂಗ ಕ್ಯಾಂಪ್, ಬಸವರಾಜ ಎದ್ದಲದಿನ್ನಿ, ವಿಜಯಕುಮಾರ್ ಹೂವಿನಬಾವಿ, ಭೀಮೇಶ್ ಗುಡದೂರು, ನಿರುಪಾದಿ,ಮರಿಸ್ವಾಮಿ ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

