LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಧಿಕಾರಿಗಳ ಕೈಬಿಸಿ ಮಾಡಿದರೆ ಮಾತ್ರ ಜೋಳ ಖರೀದಿ : ಕೆಆರ್‌ಎಸ್‌. ಆಕ್ರೋಶ!

Advertisement
ಸಿಂಧನೂರು : ಜೂನ್ 13, ಸರ್ಕಾರದ ಮೃಧು ಧೋರಣೆಯಿಂದ ಗೋಡನ್ ಅಧಿಕಾರಿಗಳ ಹಣದ ದುರಾಸೆಗೆ ಇಳಿದಿದ್ದಾರೆ ಅಧಿಕಾರಿಗಳ ಕೈ ಬಿಸಿ ಮಾಡಿದರೆ ಮಾತ್ರ ಜೋಳ ಖರೀದಿ ಮತ್ತು ಸಂಗ್ರಹಣೆ ಬೇಗ ಆಗುತ್ತದೆ ಎಂದು ಟಿ ಯು ಸಿ ಐ.
ಜಿಲ್ಲಾಧ್ಯಕ್ಷ ಬಿ ಎನ್. ಯರದಿಹಾಳ ಆರೋಪಿದ್ದಾರೆನಂತರ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷ ದಿದ್ದಗಿ ಮಾತನಾಡಿ, ತಾಲೂಕಿನ ಇನ್ನಿತರ ಭಾಗಗಳಿಂದ ಜೋಳ ತುಂಬಿದ 8 ಲಾರಿಗಳು ಕಂಪ್ಲಿ ಹಾಗೂ ವಡ್ಡರಟ್ಟಿ ಗೊಡಾನ್ ಗೆ ತೆಗೆದುಕೊಂಡು ಹೋದರೆ ಟಿ ಎ ಪಿ ಸಿ ಎಂ ಸಿ. ಕೆಲವು ರೈತರ ಜೋಳ ತೂಕ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಕೆ ಆರ್ ಎಸ್, ಟಿ ಯು ಸಿ ಐ, ಕಾರ್ಯಕರ್ತರು ಒತ್ತಾಯಿಸಿದ ನಂತರ ತೂಕ ಮಾಡಿ ಜೋಳ ಖರೀದಿಸಲಾಗಿದೆ ಎಂದರು ಗೋಡನ್ ಅಧಿಕಾರಿಗಳ ಹಠಮಾರಿ ಧೋರಣೆ ಖಂಡಿಸಿ ರೈತರು ನಗರದ ತಹಸಿಲ್ದಾರ್ ಅರುಣ್ ಕುಮಾರ್ ದೇಸಾಯಿ ಅವರೊಂದಿಗೆ ಚರ್ಚಿಸಿ
ವಲ್ಕಂದಿನ್ನಿ ಸೊಸೈಟಿ ಗೆ ತೆರಳಿ ಎಂಡಿ. ಕಾರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.



ಈ ಸಂದರ್ಭದಲ್ಲಿ. ರೈತ ಸಂಘ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷ ದಿದ್ದಿಗಿ. ಬೆಳೆ ಕೃಷಿ ಬೆಲೆ ಆಯೋಗದ ಸದಸ್ಯ ಡಿ ಎಚ್. ಪೂಜಾರಿ. ಬಸವರಾಜ ಗೊಂಡಿಹಾಳ. ಬಿ ಎನ್. ಯಾರದಿಹಾಳ. ಬಸವಂತರಾಯಗೌಡ ಕಲ್ಲೂರು. ಬಸವರಾಜ ಹಂಚಿನಾಳ. ಚನ್ನಬಸನಗೌಡ ಬನ್ನಿಗನೂರು. ಬಸವರಾಜ್ ಬನ್ನಿಗನೂರು. ರಮೇಶ್ ಪಾಟೀಲ್ ಬೇರಿಗಿ. ಇನ್ನಿತರ ಇದ್ದರು

ವರದಿ  : ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ