Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಗವಾಡ ನೂತನ ಬಸ್ ಚಾಲನೆ ನೀಡಿದ : ಶಾಸಕ ರಾಜು ಕಾಗೆ

Advertisement
ಕಾಗವಾಡ : ತಾಲೂಕಿನ ಉಗಾರ ಖುರ್ದ ಮಾರ್ಗವಾಗಿ ಮಂಗಸೂಳಿಯಿಂದ ಅಥಣಿ ನಗರಕ್ಕೆ ಸಂರ್ಪಕಿಸುವ ಸಾರಿಗೆಗೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹಾಗೂ ಜ್ಣಾನಯೋಗಶ್ರಮದ ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ ಪೂಜೆ ನೇರವೆರಿಸಿ ಸೋಮವಾರ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ ಉಗಾರ ಖುರ್ದ ಮುಂಗಸೂಳಿ ಮಾರ್ಗದಲ್ಲಿ ಜನವಸತಿನಪ್ರದೇಶ ಬೆಳೆದಿದೆ, ಮಕ್ಕಳು ಶಾಲೆಗಳಿಗೆ ‌ಹೋಗಲು ತೊಂದರೆ ಉಂಟಾಗುತ್ತಿದ್ದರಿಂದ. ಬಹ ದಿನ ಬಸ್ ಬೀಡಿ ಎಂಬ ಬೇಡಿಕೆ ಇವತ್ತು ನನಸಾಗಿದ್ದು. ಈ ಒಂದು ಸದುಪಯೋಗ ಎಲ್ಲ ಸಾರ್ವಜನಿಕರು ಸದ್ಬಳಕೆ ತೆಗೆದುಕೊಳ್ಳಬೇಕೆಂದು ಹೇಳಿದರು.

ಈ ಸಮಯದಲ್ಲಿ ಸಮಯದಲ್ಲಿ ಜ್ಞಾನಯೋಗಶ್ರಮ ಜ್ಞಾನೇಶ್ವರ ಸ್ವಾಮೀಜಿ, ವೀರಭದ್ರ ಕಟೆಗೇರಿ, ದಿಲೀಪ ಹುಲ್ಲೊಳಿ, ಬಸವರಾಜ ಸಾಂಗವೆ, ಜನಸೇವಕ ವಿನಾಯಕ ಕಾಂಬಳೆ,‌ಉದಯ ಪಾಟೀಲ‌, ರಾಜು ದಾನೋಳ್ಳಿ, ಸಂಚಾರಿ ನಿಯಂತ್ರಕರು ಟಿ‌ ಸಿ ಉಪ್ಪಾರ, ಚಾಲಕ ಟಿ ಎಂ ಮುಖೇರಿ, ನಿರ್ವಾಹಕ ರಾಜು ಝುಂಜರವಾಡ,ಸುರೇಶ ಕೋಳಿ,ಯಶವಂತ ಶಿರಸಟ್, ಅಮರ‌ ಜಗತಾಪ , ಗ್ರಂಥಾಲಯ ಮೇಲ್ವಿಚಕರಾದ ಸರೋಜನಿ ಕಿತ್ತೂರ, ಸ್ವಾತಿ ಭಜಂತ್ರಿ,ನಿಲೋಫರ ಚೌದರಿ, ವಿಜಯ ಅಸೂದೆ,ಮಹಾಂತೇ ಶ ಥಬಾಜ, ಸುರೇಶ ಥಬಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಚಂದ್ರಕಾಂತ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ