Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನ ಸುಂದರ ಮನೆಯಲ್ಲಿ ‘ರುಕ್ಮೀಣಿ ವಸಂತ’

Advertisement
 



ರುಕ್ಮೀಣಿ ವಸಂತ ಭಾರತೀಯ ಸಿನೆಮಾದಲ್ಲಿ ಉದಯೋನ್ಮುಖ ಪ್ರತಿಭಾವಂತ ನಟಿ. ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ರುಕ್ಮೀಣಿ ವಸಂತ ಕಾಂತಾರಾ-೧ ರಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
೨೦೧೯ ರಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟ ರುಕ್ಮೀಣಿ ವಸಂತ ತಮ್ಮ ಜೀವನವನ್ನು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಿ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲಿದ್ದಾರೆ.


ಇವರು ಬೆಂಗಳೂರಿನ ಮನೆಯಲ್ಲಿ ಇವರ ತಾಯಿ ಅವರ ಜೊತೆಗಿದ್ದಾರೆ. ಇವರ ತಂದೆ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದು, ಇವರ ತಾಯಿಯ ಜೊತೆಯಲ್ಲಿಯೇ ರುಕ್ಮಿಣಿ ವಸಂತ ಈಗ ಕಾಲ ಸವೆಸುತ್ತಿದ್ದಾರೆ.
ಮನೆಯಲ್ಲಿ ಡ್ಯಾನ್ಸ್ ಸ್ಟುಡಿಯೋ ಕೂಡ ಇದ್ದು, ನೂತನ ವಿನ್ಯಾಸದೊಂದಿಗೆ ಮನೆ ಸಿದ್ದಗೊಂಡಿದೆ. ಸೂರ್ಯನ ಬೆಳಕು, ಗಾಳಿ ಸಮರ್ಪಕ ಪ್ರಮಾಣದಲ್ಲಿ ಇದೆ. ಬೆಳಕು ಒಳಗೆ ಚೆಲ್ಲಲು ದೊಡ್ಡ ಕಿಟಕಿಯ ಮನೆ ಇದಾಗಿದ್ದು, ಸುಂದರ ನಗರ, ಸುಂದರ ಮನೆಯಲ್ಲಿ ರುಕ್ಮೀಣಿ ವಸಂತ ಇದ್ದಾರೆ.


ಯಾರು ಈ ರುಕ್ಮಿಣಿ ವಸಂತ: ರುಕ್ಮೀಣಿ ವಸಂತ ೧೯೯೬ ರಲ್ಲಿ ಜನಿಸಿದ್ದು, ಇವರು ಏರಪೋರ್ಸ್ ಕುಟುಂಬದಿAದ ಬಂದವರು. ರುಕ್ಮೀಣಿ ವಸಂತ ಅವರ ತಂದೆ ವಸಂತ ವೇಣುಗೋಪಾಲ ‘ಅಶೋಕ ಚಕ್ರ’ ಪ್ರಶಸ್ತಿಗೆ ಭಾಜನರಾಗಿದ್ದರು. ೨೦೦೭ ರಲ್ಲಿ ರುಕ್ಮೀಣಿ ಅವರ ತಂದೆ ಸೇವೆಯಲ್ಲಿದ್ದಾಗಲೇ ಅಸುನೀಗಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ