LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

*ದೇಶದ ಸೈನಿಕರು ಹಾಗೂ ರೈತರ ತ್ಯಾಗ ಮೆಚ್ಚುವಂತದ್ದು: ಶರಣಪ್ಪ ನೇಮತಿ

Advertisement
ರೋಣ: ಆಪರೇಷನ್ ಸಿಂಧೂರ ವಿಜೇತ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ರಾಗಿ ಸತತ 22 ವರ್ಷಗಳ ಕಾಲ ಭಾರತ ದೇಶಕ್ಕಾಗಿ ತನ್ನ ಸೇವೆಯನ್ನು ಹಗಲಿರುಳು ಎನ್ನದೆ ಭಾರತ ದೇಶ ಸೇವೆ ಮಾಡಿ ರಾಷ್ಟ್ರೀಯ ಗಡಿಗಳನ್ನು ಕಾಪಾಡುತ್ತಾ ಶತ್ರುಗಳ ದಾಳಿಯಿಂದ ದೇಶದಲ್ಲಿ ವಾಸಿಸುವ ನಮ್ಮನ್ನು ರಕ್ಷಿಸಲು ಶರಣಪ್ಪ ನೇಮತಿ ಇವರ ತ್ಯಾಗ ಅಪಾರವಾಗಿದೆ.


ದೇಶದ ಕಾಯುವ ಸೈನಿಕರು ಮತ್ತು ರೈತರು ಇರದಿದ್ದರೆ ಭಾರತದ ಪ್ರಜೆಗಳಾದ ನಾವು ಬದುಕಲು ಅಸಾಧ್ಯವಾಗುತ್ತಿತ್ತು, ಇಂತಹ ಸೈನಿಕರು ಮತ್ತು ರೈತರ ತ್ಯಾಗ ಮೆಚ್ಚುವಂತಾಗಿದೆ. ಈಗ ನಿವೃತ್ತಿ ಹೊಂದಿ ನಮ್ಮ ತಾಯಿನಾಡಿಗೆ ಮರುಳುತ್ತಿರುವುದು ಶರಣಪ್ಪ ನೇಮತಿ ಇವರ ದೇಶ ಸೇವೆ ಮಾಡಲುಗೇರಿ ಗ್ರಾಮದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.
ಭಾರತದ ಸೈನಿಕರ ವೀರರ ತ್ಯಾಗವನ್ನು ಎಷ್ಟು ಗುಣಧಾನ ಮಾಡಿದರು ತೀರಿಸಲು ಅಸಾಧ್ಯವಾಗುತ್ತದೆ, ಹವಲ್ದಾರ್ ಶರಣಪ್ಪ ನೇಮತಿ ಇಂತಹ ವೀರಯೋಧರರ ಸಾಹಸ ಧೈರ್ಯ ದೇಶ ಅಭಿಮಾನ ಇಂದಿನ ಮಕ್ಕಳು ಮತ್ತು ಯುವಕರು ಅಳವಡಿಸಿಕೊಂಡು ಭಾರತ ಮಾತೆಯ ಸೇವೆ ನೀಡಲು ತಾವು ಸಿದ್ಧವಾಗಬೇಕು ಎಂದು ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡರ ಹೇಳಿದರು.
ಶ್ರೀ ಗಾನಯೋಗಿ ಡಾ. ಪಂಡಿತ ಪುಟ್ಟರಾಜೇಶ್ವರ ಕಲಾಸಂಘ ಮಾಡಲಗೇರಿ ಇವರು ಆಯೋಜಿಸಿದ ನಿವೃತ್ತಿ ಹೊಂದಿದ ಸೈನಿಕ ಹಾಗೂ ಆಪರೇಷನ್ ಸಿಂಧೂರ ವಿಜೇತ ಶರಣಪ್ಪ ನೇಮತಿ ಇವರನ್ನು ತಾಯಿನಾಡು ಮಾಡಲಗೇರಿಗೆ ಸ್ವಾಗತಿಸಿಕೊಂಡು ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ