Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಡವಿಸಿದ್ಧರಾಮ ಸ್ವಾಮಿಜಿ ವಿರುದ್ಧ ತನ್ನಗಾಗದ ಶಿವಾಪೂರ ಗ್ರಾಮಸ್ಥರ ಆಕ್ರೋಶ

Advertisement


ಮೂಡಲಗಿ: ತಾಲೂಕಿನ ಶಿವಾಪೂರ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ಧರಾಮ  ಸ್ವಾಮಿಜಿಗಳ ಮಠದ ರೂಮಿನಲ್ಲಿ ಶನಿವಾರ ರಾತ್ರಿ ಇಬ್ಬರು ಮಹಿಳೆಯರು ಸಿಕ್ಕ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಟ್ರಸ್ಟ್ ಕಮಿಟಿ ವತಿಯಿಂದ ಪಿ.ಎಸ.ಐ. ಹಾಗೂ ಸಿ.ಪಿ.ಐ. ಅವರ ಸಮ್ಮುಖದಲ್ಲಿ ಸ್ವಾಮಿಜಿಯವರನ್ನು ಬಹಿಷ್ಕಾರ ಮಾಡಲಾಗಿತ್ತು.

ಅದರ ವಿಚಾರವಾಗಿ ಸ್ವಾಮೀಜಿಗಳ ಕೆಲವೊಂದು ಭಕ್ತಾದಿಗಳು ಅವರ ಮನ ಒಲಿಸಿ ಕರೆತರಲು ಹೋಗಿದ್ದು ,ಅದರ ವಿಚಾರವಾಗಿ ಶ್ರೀ ಮಠದಲ್ಲಿ ಮಂಗಳವಾರ ಸಾವಿರಾರು ಭಕ್ತಾದಿಗಳು ಸೇರಿ ಆಕ್ರೋಶ ವ್ಯಕ್ತಪಡಿಸಿ ಸ್ವಾಮಿಜಿಗಳನ್ನು ನಾವು ಯಾವುದೇ ಕಾರಣಕ್ಕೂ ಮಠಕ್ಕೆ ಸೇರಿಸುವುದಿಲ್ಲ,ನಮ್ಮ ಮಠಕ್ಕೆ ಆರೋಪ ಹೊತ್ತ ಸ್ವಾಮಿಜಿ ಬರುವ ಮುಂಚೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಆದರೆ ಇವರು ಬಂದ ನಂತರ ಜಾತಿ ಜಾತಿಗಳ ನಡುವೆ ಜಗಳ ಹಚ್ಚಿದ್ದಾರೆ ಹಾಗೂ 2024 ರ ಮಠದ ಜಾತ್ರಾ ಸಮಯದಲ್ಲಿ ಅನ್ನ ದಾಸೋಹಕ್ಕೆ ಅನ್ಯ ಕೊಮೀನ ಜನರ ಪ್ರಸಾದ ತರುವುದು ಬೇಡ ಅಂತ ಡಂಗುರ ಸಾರಿದ್ದಾರೆ ಎಂದು ಆರೋಪಿಸಿದರು. ಅಂತಹ ಭಾವನೆ ಇರುವಂತಹ ಸ್ವಾಮಿಜಿ ನಮಗೆ ಯಾವುದೇ ಕಾರಣಕ್ಕೂ ಬೇಡ ಅಂತ ಸೇರಿದ ನೂರಾರು ಮಹಿಳೆಯರು,ಮುಖಂಡರು, ಗ್ರಾಮಸ್ಥರು ಈ ಸಮಯದಲ್ಲಿ ತಮ್ಮ ಅಂತಿಮ ನಿರ್ಣಯವನ್ನು ಹೇಳಿದರು.

ವರದಿ: ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ