
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಸಿಇಒ ಆಕಾಶ್ ಮಾತನಾಡಿ ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುತ್ತೇನೆ, ಹಗಲುದೀಪ ಬೆಳಗುವದರಿಂದ ಯಾರಿಗೂ ಅನುಕೂಲವಿಲ್ಲ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ ಇ ಓ ಮತ್ತು ಪಿಡಿಒಗಳಿಗೆ ತುರ್ತಾಗಿ ಸೂಚನೆ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇವು ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿಆರ್ ಮಧು, ಯೋಜನಾಧಿಕಾರಿ ಗಾಯಿತ್ರಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಳ್ಳಿ ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಬಾಗೇನಹಳ್ಳಿ ಎಸ್ಆರ್ ತಿಪ್ಪೇಸ್ವಾಮಿ ಕೋಡಿಹಳ್ಳಿ ಹನುಮಂತಪ್ಪ ಚಂದ್ರಣ್ಣ ಪ್ರಶಾಂತ್ ರೆಡ್ಡಿ ಹಿರೇಹಳ್ಳಿ ತಿಪ್ಪೇಸ್ವಾಮಿ ಮಂಜಣ್ಣ ನಿಂಗಣ್ಣ ಮುತ್ತಯ್ಯ ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ

