ಇಲಕಲ್: ಹಾವು ಸಂರಕ್ಷಕ ಶ್ರೀನಿವಾಸ್ ಎನ್ ಕಾಂಬಳೆ ಎಂಬುವರು ಇಲಕಲ್ ತಾಲೂಕಿನ ಬಲಕುಂದಿ ತಾಂಡದಲ್ಲಿ ಮುತ್ತುರಾಜ್ ರಾಠೋಡ್ ಎಂಬುವರ ಮನೆಯಲ್ಲಿ ನಾಲ್ಕು ಅಡಿ ಉದ್ಧದ ಕೆರೆ ಹಾವು ಸಂರಕ್ಷಣೆ ಮಾಡಿ ಕಾಡಿನಲ್ಲಿ ಬಿಡಲಾಯಿತು.
ವರದಿ: ದಾವಲ್ ಶೇಡಂ
Get latest news updates delivered straight to your WhatsApp.