LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅತಿ ಉದ್ದ ಎಳೆಯುವ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಥ

Advertisement
ಅಥಣಿ: 

ದೇಶದಲ್ಲೇ ಅತಿ ಉದ್ದ ಎಳೆಯುವ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಥ.

ಸುಮಾರು 2ಕಿಲೋಮೀಟರ್ ಉದ್ದ ಇಳೆಯುವ ರಥವಾಗಿದೆ.

ಅಥಣಿ : ತಾಲ್ಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ವೀರಕ್ತಮಠ ಎಂದು ಹೇಳಬಹುದು. ಭಕ್ತರಿಂದ ಶ್ರೀ ಗುರುಸಿದ್ಧ ಶಿವಯೋಗಿಗಳವರ ಭವ್ಯ ರಥೋತ್ಸವ. 45ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 15ದಿನಗಳ ಕಾಲ ಆದ್ಯಾತ್ಮಕ ನುಡಿಗಳಿಂದ ಗ್ರಾಮದ ಜನರ ಮನಸ್ಸುನ್ನ ಶುದ್ದಿಗೊಳಿಸಲಾಯಿತು. ಭವ್ಯ ರಥೋತ್ಸವವನ್ನು ಸುತ್ತಮುತ್ತಲಿನ ಗ್ರಾಮಗಳು ಸೇರಿ ಅತಿವ ವಿಜೃಂಭಣೆಯಿಂದ ಆಚರಿಸುವ ದೃಶ್ಯ. ಈ ಕಾರ್ಯಕ್ರಮಕ್ಕೆ 15ಮಠಾದೀಶರು ಬಂದು ಮೆರಗು ಗೊಳಿಸಿದರು. ಭಕ್ತರು ದೀಪ ಪ್ರಜ್ವಲಿಸುವ ಮೂಲಕ ಆದ್ಯಾತ್ಮಕ ನುಡಿಗಳಿಗೆ ಕೊನೆ ಹೇಳಿದರು. ಕುಂಭ ಮೇಳ ನೋಡೋಕೆ ಅಂದ ಚಂದ ಅಂತ ಹೇಳಬಹುದು.

ಮಹಿಳೆಯರೆಲ್ಲರೂ ಮಡಿ ಸ್ನಾನ ಮಾಡಿ ಕೃಷ್ಣಾ ನದಿಯಿಂದ ನೀರು ತಲೆಮೇಲೆ ಹೊತ್ತು ತಂದು ಊರಿನ ಪ್ರಮುಖ ಬಿದಿಗಳಲ್ಲಿ ಸುತ್ತುವುದು ನಯನಕ್ಕೆ ಮನೋಹರವಾಗಿದೆ. ಇನ್ನು ಮದ್ಯಾಹ್ನದ ಅನ್ನ ಪ್ರಸಾದ ದೃಶ್ಯ ನೋಡಿದರೆ ಅದ್ಭುತ ಅದ್ಭುತ ಎನಿಸುವುದು. ಇನ್ನು ಸಾಯಂಕಾಲದ ರಥದ ವೈಭವ ನೋಡೋಕೆ ಎರಡು ನಯನಗಳು ಸಾಲದು.

ರಥೋತ್ಸವದ ಉದ್ದಕ್ಕೂ ಉತ್ತತ್ತಿ, ಬಾಳೆಹಣ್ಣು, ಬೆಲ್ಲದ ಉಂಡೆ ಪುಷ್ಪ ಮತ್ತು ಮಂಡಕ್ಕಿಯನ್ನು ಹಾರಿಸುತ್ತ ಸಹಸ್ರಾರು ಜನ ಸಾಗಿದರು. 2ಕಿಮಿ ವರೆಗೂ ಉದ್ದ ಎಳೆಯುವ ರಥಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

[video width="848" height="478" mp4="https://bharathvaibhav.com/wp-content/uploads/2025/07/WhatsApp-Video-2025-07-21-at-9.07.16-PM.mp4"][/video]

[video width="848" height="478" mp4="https://bharathvaibhav.com/wp-content/uploads/2025/07/WhatsApp-Video-2025-07-21-at-9.07.18-PM.mp4"][/video]
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ