Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯಳಂದೂರು ಪೊಲೀಸ್ ಠಾಣಾದಲ್ಲಿ ಎಸ್ ಸಿ, ಎಸ್ ಟಿ ಕುಂದುಕೊರತೆ ಸಭೆ ನೆಡಸಲಾಯಿತು

Advertisement
ಯಳಂದೂರು : ಠಾಣಾ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಎಸ್ ಸಿ, ಎಸ್ ಟಿ ಜನಾಂಗದ ಮುಖಂಡರುಗಳ ಕುಂದುಕೊರತೆ ಸಭೆಯನ್ನು ನೆಡೆಸಲಾಯಿತು.

ಸಭೆಯಲ್ಲಿ ಆಗಮಿಸಿದ ಜನರು ಹಲವಾರು ಸಮಸ್ಯೆಗಳನ್ನು ತಿಳಿಸಿದರು ಅದರಲ್ಲಿ ಮುಖ್ಯವಾಗಿ ಬೈಕ್ ಅಪಘಾತಗಳು ಇತೀಚಿನ ದಿನದಲ್ಲಿ ಹೆಚ್ಚು ಆಗುತ್ತಿದೆ ಅದನ್ನು ತಡೆಯಲು ಕ್ರಮವಹಿಸಬೇಕು ರಸ್ತೆಗಲ್ಲಿ ಬೇರೆ ಬೇರೆ ವಾಹನಗಳು ನಿಲ್ಲಿಸಿ ಹೋಗಿರುತಾರೆ ಕತ್ತಲಲ್ಲಿ ಬೈಕ್ ಹೊಡಿಸುವವರು ಬಂದು ಬಿಳುತಿದ್ದರೆ, ಇವತ್ತಿನ ಯುವಕರು ಮದ್ಯಪಾನಕೆ ದಾಸರಗಿದರೆ ಗ್ರಾಮಗಲ್ಲಿ ಮದ್ಯಪಾನ ಮಾರುವವರ ಹೆಚ್ಚಾಗಿದು ಹೇಳುವರು ಯಾರು ಇರದಂತಾಗಿದೆ ಇವರುಗಳ ವಿರುದ್ಧ ಕ್ರಮ ಜರುಗಿಸಬೇಕು ಆಗೇ ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ರಾಜಣ್ಣ ಯರಿಯೂರು ಮಾತನಾಡಿ ಬೈಪಾಸ್ ರಸ್ತೆಗಳಳಿ ಹೆಚ್ಸಿ ಅಪಘಾತಕೆ ಕಾರಣ ಅಲ್ಲಿ ಯಾವುದೇ ಸಿಗ್ನಲ್ ಲೈಟ್ ಅಳವಡಿಸದೆ ಇರುವುದು ವಾಹನ ಸವಾರರು ವೇಗವಾಗಿ ಹೋಗುತಿದಾರೆ ಬೈಪಾಸ್ ರಸ್ತೆಗೆ ಸೇರುವ ರಸ್ತೆಗಳಿಗೆ ಅಪಘಾತದ ನಾಮಫಲಕ ಹಾಗೂ ಸಿಗ್ನಲ್ ದೀಪಗಳನ್ನು ಅಳವಡಿಸಿದರೆ ರಸ್ತೆ ಅಪಘಾತ ಕಡಿಮೆ ಆಗಬಹುದು ಎಂದರು.

ಮುಖಂಡರಾದ ಯರಗಂಬಳ್ಳಿ ಮಲ್ಲು ಮಾತನಾಡಿ ಯಳಂದೂರು ರಸ್ತೆಗಳು ಆಟೋಗಳ ನಿಲ್ದಾಣವಾಗಿದೆ ಎಲ್ಲಿಬೇಕೆಂದರೆ ಅಲ್ಲಿ ಆಟೋಗಳನ್ನು ನಿಲ್ಲಿಸಿ ರಸ್ತೆಯಲ್ಲಿ ತಿರುಗಾಡುವರಿಗೆ ತೊಂದರೆ ನೀಡುತಿದ್ದರೆ ಅವರಿಗೆ ಒಂದು ನಿಗದಿಯದ ಸ್ಥಳವನ್ನು ನೀಡಬೇಕು ಬಸ್ ನಿಲ್ದಾಣದ ಪಕ್ಕ ಬೈಕ್ ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಎಲ್ಲಿ ಅಂದರಲ್ಲಿ ನಿಲ್ಲಿಸಿ ಇಂಬದಿಯ ರಸ್ತೆಗೆ ಹೋಗದ ರೀತಿಯಾಗಿದೆ ಅದನ್ನು ನೀವು ಗಮನಿಸಿ ಪರಿಹರಿಸಬೇಕು ಎಂದು ತಿಳಿಸಿದರು.

ಕೆಸ್ತೂರು ರಾಜು ರವರು ಮಾತನಾಡಿ ರಸ್ತೆಗಳ್ಳಿ ಪಟ್ಟಣದ ರಸ್ತೆಬದಿಯಲ್ಲಿ ಅಂಗಡಿ ಅಕಿರುವುದು ಜನರಿಗೆ ಕಿರಿಕಿರಿ ಉಂಟುಮಾಡುತಿದೆ ಅವರನ್ನು ಸಾರ್ವಜನಿಕರು ತಿರುಗಾಡಲು ಸಂಚಾರ ಸುಗಮ ಆಗಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವೃತ್ತ ನಿರೀಕ್ಷೆಕಾರದ ಶ್ರೀಕಾಂತ್ ರವರು ಮಾತನಾಡಿ ನಾವು ಬೈಕ್ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತಿದ್ದೇವೆ ಶಾಲೆ ಕಾಲೇಜುಗಲ್ಲಿ ಮಾದಕ ವಸ್ತುಗಳ ದುಷ್ಟಪರಿಣಾಮಗಳ ಬಗ್ಗೆ ತಿಳಿಸುತಿದ್ದೇವೆ ರಸ್ತೆಗಳ್ಳಿ ನಿಲ್ಲಿಸುವ ವಾಹನಗಳು ನಿಲ್ಲಿಸದಂತೆ ನೋಡುಕೊಳ್ಳುತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಯಳಂದೂರು ವೃತ್ತ ನಿರೀಕ್ಷೆಕಾರದ ಶ್ರೀಕಾಂತ್, ಯಳಂದೂರು ಠಾಣಾ ಪಿ ಎಸ್ ಐ ಆಕಾಶ್ ಮಾಂಬಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ಕರಿಬಸಪ್ಪ, ಹಾಗೂ ಎಸ್ ಸಿ. ಎಸ್ ಟಿ. ಸಂಘದ ಮುಖಂಡರುಗಳು ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ