Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಕೆಆರ್ ಎಡವುತ್ತಿರುವುದೆಲ್ಲಿ? ಟಿಮ್ ಶಫರ್ಟ್, ನರೇನ್‌ರನ್ನು ಬಳಸಿಕೊಳ್ಳಲು ವಿಫಲ?

Advertisement
ಐಪಿಎಲ್ ೧೯ ನೇ ಏಡಿಷನ್‌ನಲ್ಲಿ ಈ ವರೆಗೆ ಹದಿನೈದು ಪಂದ್ಯಗಳು ಮುಗಿದಿದ್ದು, ಕೆಲವು ತಂಡಗಳು ಮೂರು ಪಂದ್ಯಗಳನ್ನು ಹಾಗೂ ಕೆಲ ತಂಡಗಳು ಎರಡು ಪಂದ್ಯಗಳನ್ನು ಆಡಿವೆ.
ಈ ವರೆಗೆ ಟೀಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ೯ ಹಾಗೂ ೧೦ ನೇ ಸ್ಥಾನದಲ್ಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೆರಲು ತೀವ್ರ ಯತ್ನ ನಡೆಸಬೇಕಿದೆ.
ಟೀಮ್ ಕಾಂಬಿನೇಷನ್‌ನಲ್ಲಿ ಕೆಕೆಆರ್ ವಿಫಲ?: ಕೆಕೆಆರ್ ತಂಡವು ಈ ಬಾರಿಯ ಟೀಮ್ ಕಾಂಬಿನೇಷನ್‌ನಲ್ಲಿ ವಿಫಲವಾಗಿದೆ ಎಂದು ಟೀಮ್ ವಿಶ್ಲೇಷಣೆ ಮಾಡಿದ ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.
ಕೆಲವರು ಟೀಮ್ ಶಫರ್ಟ್ ಹಾಗೂ ಫಿನ್ ಅಲೆನ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪ್ರಮುಖ ಬೌಲರ್ ಸುನೀಲ್ ನರೇನ್ ಅವರನ್ನು ಆರಂಭಿಕ ಬ್ಯಾಟ್ಸಮನ್ ಆಗಿ ಬಳಸಿಕೊಳ್ಳಬೇಕು. ಇದರಿಂದ ಆರಂಭದಲ್ಲಿ ಬೌಲರ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಈ ವರೆಗೆ ಫಿನ್ ಅಲೆನ್ ಹಾಗೂ ನಾಯಕ ಅಜಿಂಕೆ ರೆಹಾನೆ ಇನ್ನಿಂಗ್ಸ್ ಆರಂಭಿಸಿದ್ದು, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡಲು ಯಶಸ್ವಿಯಾಗಿಲ್ಲ.
ನ್ಯೂಜಿಲೆಂಡ ಪರವಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದ ಪಿನ್ ಅಲೆನ್ ಹಾಗೂ ಟಮ್ ಶಫರ್ಟ್ ಕಿವೀಸ್ ತಂಡಕ್ಕೆ ಬಿರುಸಿನ ಆರಂಭ ಒದಗಿಸುತ್ತಿದ್ದರು. ಕೆಕೆಆರ್ ತಂಡ ಚೆನ್ನಾಗಿದ್ದರೂ ಕಾಂಬಿನೇಷನ್ ಸರಿ ಹೊಂದುತ್ತಿಲ್ಲ. ಪ್ರಮುಖವಾಗಿ ನಾಯಕತ್ವದ ಸಮಸ್ಯೆ ಇದೆ ಎಂತಲೂ ಅಭಿಪ್ರಾಯಗಳು ಬಂದಿವೆ.
ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ತಂಡದಿAದ ಹೊರ ಹೋಗಿದ್ದಾರೆ. ಸುನೀಲ್ ನರೇನ್ ಅವರನ್ನು ಮತ್ತೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕೆಕೆಆರ್ ತಂಡಕ್ಕೆ ಶುಕ್ರದೆಸೆಯಂತೂ ಸದ್ಯಕ್ಕೆ ಇಲ್ಲ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ