
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀ ಡಾ ಎಸ್ ಎಂ ಹೊನ್ನಕೇರಿ. ಹಾಗೂ ಜಿಲ್ಲಾ ತಾಯ ಮಕ್ಕಳ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಸುಜಾತ ವಿ ಎಚ್. ಹಾಗೂ ತಾಲೂಕ ವೈದ್ಯಾಧಿಕಾರಿಗಳಾದ ಡಾ ಏನ್ ಬಿ ಕರ್ಲವಾಡ್ . ಶಸ್ತ್ರಚಿಕಿಸ್ತ ವೈದ್ಯರಾದ ಡಾ ಬಸವರಾಜ ಬಾಸೂರ. ಪ್ರಾಥಮಿಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ ಸುಧಾಕರ್ ಚವಾಣ್ . ಡಾ ಎಂ ಕುಂದಗೋಳ. ಡಾ ರವಿ ಸೋಮಣ್ಣವರ್. ಡಾ ಗಿರಿಜಾ ರವಿ ಸೋಮಣ್ಣವರ್. ಡಾ ಮಾಂತೇಶ್ ಕುಲಕರ್ಣಿ. ಡಾ ಗಿರಿಜಾದೇವಿ. ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ, ಮಿಸ್ತ್ರಿಕೋಟಿ ಹಾಗೂ ಕಲಘಟಗಿ ಎಲ್ಲ ಆಶಾ ಕಾರ್ಯಕರ್ತೆಯರು ಸರ್ವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ನಿತೀಶಗೌಡ ತಡಸ ಪಾಟೀಲ್

