Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತಿಯ ದೀರ್ಘಾಯುಷ್ಯ ಬಯಸಿ ಗಡಿಭಾಗದಲ್ಲಿ ಮುತ್ತೈದೆಯರಿಂದ ವಟಸಾವಿತ್ರಿ ವ್ರತ ಆಚರಣೆ

Advertisement
ನಿಪ್ಪಾಣಿ:  ಹೌದು ತನ್ನ ಪತಿಯ ದೀರ್ಘಾಯುಷ್ಯ ಬಯಸಿ ಏಳೇಳು ಜನ್ಮಕ್ಕೂ ನನಗೆ ನನ್ನ ಪತಿ ಪ್ರಾಪ್ತವಾಗಲೆಂದು ಹರಕೆ ಹೊತ್ತು ಮುತ್ತೈದೆಯರು ವಟಸಾವಿತ್ರಿ ವ್ರತ ಆಚರಿಸುತ್ತಾರೆ.

[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-10-at-6.05.43-PM.mp4"][/video]

ಯಮನನ್ನೇ ಎದುರು ಹಾಕಿಕೊಂಡು ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದ ಸತಿ ಸಾವಿತ್ರಿಯ ಪತಿವ್ರತೆಯ ಪ್ರತೀಕವಾಗಿ ವಟ ಸಾವಿತ್ರಿವೃತ ಆಚರಿಸಲಾಗುತ್ತಿದೆ ಎಂದು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವ ಸದಲಗಾ ಪಟ್ಟಣದ ಸ್ನೇಹಾ ಸುನಗಾರ್ ಬಿವಿ ಫೈವ್ ನ್ಯೂಸ್ ಗೆ ತಿಳಿಸಿದರು.

[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-10-at-6.15.15-PM.mp4"][/video]

ಇದೇವೇಳೆ ಬೊರಗಾವ ಪಟ್ಟಣದ ವೃತಸ್ಥರಾದ ನೀತಾ ಜನವಾಡೆ ಹಾಗೂ ಮಹಾದೇವಿ ಮಹಾಜನ ಮಾತನಾಡಿದರು.ಹಾಗಾದರೆ ಬನ್ನಿ ವಟ ಸಾವಿತ್ರಿ ವ್ರತದ ಮಹತ್ವ ಯಾವ ರೀತಿ ವ್ರತವನ್ನು ಆಚರಿಸಲಾಗುತ್ತದೆ ಮುತ್ತೈದೆಯರಿಂದ ಉಡಿ ತುಂಬುವುದು, ಅರಸಿನ ಕುಂಕುಮ ಸೌಭಾಗ್ಯ,ಉಪವಾಸ ವೃತ,ಆಲದ ಮರಪೂಜೆ ಹೀಗೆ ಅನೇಕ ದೃಶ್ಯಗಳನ್ನು ನಮ್ಮ ನಿಪ್ಪಾಣಿ ವರದಿಗಾರರು ಕೆಮರಾದಲ್ಲಿ ಸೆರೆ ಹಿಡಿದಿದ್ದು ಗಡಿ ಭಾಗದ ಚಿಕ್ಕೋಡಿಯ ಹಾಗೂ ನಿಪಾಣಿ ತಾಲೂಕಿನ ಹಳ್ಳಿಗಳಾದ ಬೋರಗಾವ ಸದಲಗಾ ಪಟ್ಟಣದಲ್ಲಿಯ ವ್ರತಸ್ತೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವರದಿ:ಮಹಾವೀರ ಚಿಂಚಣೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ