LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪತಿಯ ದೀರ್ಘಾಯುಷ್ಯ ಬಯಸಿ ಗಡಿಭಾಗದಲ್ಲಿ ಮುತ್ತೈದೆಯರಿಂದ ವಟಸಾವಿತ್ರಿ ವ್ರತ ಆಚರಣೆ

Advertisement
ನಿಪ್ಪಾಣಿ:  ಹೌದು ತನ್ನ ಪತಿಯ ದೀರ್ಘಾಯುಷ್ಯ ಬಯಸಿ ಏಳೇಳು ಜನ್ಮಕ್ಕೂ ನನಗೆ ನನ್ನ ಪತಿ ಪ್ರಾಪ್ತವಾಗಲೆಂದು ಹರಕೆ ಹೊತ್ತು ಮುತ್ತೈದೆಯರು ವಟಸಾವಿತ್ರಿ ವ್ರತ ಆಚರಿಸುತ್ತಾರೆ.

[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-10-at-6.05.43-PM.mp4"][/video]

ಯಮನನ್ನೇ ಎದುರು ಹಾಕಿಕೊಂಡು ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದ ಸತಿ ಸಾವಿತ್ರಿಯ ಪತಿವ್ರತೆಯ ಪ್ರತೀಕವಾಗಿ ವಟ ಸಾವಿತ್ರಿವೃತ ಆಚರಿಸಲಾಗುತ್ತಿದೆ ಎಂದು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವ ಸದಲಗಾ ಪಟ್ಟಣದ ಸ್ನೇಹಾ ಸುನಗಾರ್ ಬಿವಿ ಫೈವ್ ನ್ಯೂಸ್ ಗೆ ತಿಳಿಸಿದರು.

[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-10-at-6.15.15-PM.mp4"][/video]

ಇದೇವೇಳೆ ಬೊರಗಾವ ಪಟ್ಟಣದ ವೃತಸ್ಥರಾದ ನೀತಾ ಜನವಾಡೆ ಹಾಗೂ ಮಹಾದೇವಿ ಮಹಾಜನ ಮಾತನಾಡಿದರು.ಹಾಗಾದರೆ ಬನ್ನಿ ವಟ ಸಾವಿತ್ರಿ ವ್ರತದ ಮಹತ್ವ ಯಾವ ರೀತಿ ವ್ರತವನ್ನು ಆಚರಿಸಲಾಗುತ್ತದೆ ಮುತ್ತೈದೆಯರಿಂದ ಉಡಿ ತುಂಬುವುದು, ಅರಸಿನ ಕುಂಕುಮ ಸೌಭಾಗ್ಯ,ಉಪವಾಸ ವೃತ,ಆಲದ ಮರಪೂಜೆ ಹೀಗೆ ಅನೇಕ ದೃಶ್ಯಗಳನ್ನು ನಮ್ಮ ನಿಪ್ಪಾಣಿ ವರದಿಗಾರರು ಕೆಮರಾದಲ್ಲಿ ಸೆರೆ ಹಿಡಿದಿದ್ದು ಗಡಿ ಭಾಗದ ಚಿಕ್ಕೋಡಿಯ ಹಾಗೂ ನಿಪಾಣಿ ತಾಲೂಕಿನ ಹಳ್ಳಿಗಳಾದ ಬೋರಗಾವ ಸದಲಗಾ ಪಟ್ಟಣದಲ್ಲಿಯ ವ್ರತಸ್ತೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವರದಿ:ಮಹಾವೀರ ಚಿಂಚಣೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ