ದಂಬುಲಾ (ಶ್ರೀಲಂಕಾ): ಶ್ರೀಲಂಕಾ ಎ, ತಂಡದ ವಿರುದ್ಧ ನಡೆದ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದ ವೇಳೆ ಶ್ರೀಲಂಕಾ ಎ, ತಂಡದ ಆಟಗಾರರ ಜೊತೆ ಮಾತಿನ ಚಕಮಕಿಗೆ ಇಳಿದ ಕಾರಣಕ್ಕೆ ಕಿರಿಯ ಕ್ರಿಕೆಟಿಗ ವೈಭವ ಸೂರ್ಯವಂಶಿ ಐಸಿಸಿ ದಂಡಕ್ಕೆ ಒಳಗಾಗುವರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಶ್ರೀಲAಕಾ ಎ, ವಿರುದ್ಧದ ತ್ರಿಕೋನ ಕ್ರಿಕೆಟ್ ಸರಣಿಯ ೪ ನೇ ಪಂದ್ಯವು ಸೀಮಿತ ಓವರುಗಳ ಆಟದ ನಂತರ ಡ್ರಾ ಆಗಿ ಪಂದ್ಯ ಸೂಪರ್ ಓವರ್ಗೆ ತೆರಳಿತು. ಸೂಪರ್ ಓವರ್ನಲ್ಲಿ ಶ್ರೀಲಂಕಾ ಗೆದ್ದಿತು. ಆದರೆ ಈ ವೇಳೆ ವೈಭವ್ ಸೂರ್ಯವಂಶಿ ಹಾಗೂ ಶ್ರೀಲಂಕಾ ಕ್ರಿಕೆಟಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ.


