LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿದ್ದೇಶ್ವರ ಪ ಪೂ ಕಾಲೇಜು ಹಾಗು ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ದಲ್ಲಿ ವಿಶ್ವ ಪರಿಸರ ದಿನಾಚರಣೆ

Advertisement
ಅಥಣಿ :  ಇಂದು ಜೂನ್ 05/2025 ರಂದು ಅಥಣಿ ಶ್ರೀ ಸಿದ್ದೇಶ್ವರ ಪ ಪೂ ಕಾಲೇಜು ಹಾಗು ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷರಾದ ಗಿರೀಶ್ ಕೆ ಬಟಾಳಿ ಅವರು ಸಸಿನೆಡುವ ಮೂಲಕ ಉದ್ಘಾಟಿಸಿ ಮಾನವ ತನ್ನ ಸ್ವಾರ್ಥ ಗೋಸ್ಕರವಾಗಿ ಗಿಡಮರಗಳನ್ನು ನಾಶ ಮಾಡುತ್ತಿದ್ದೇನೆ ಕೋವಿಡ ವೇಳೆಯಲ್ಲಿ ಆಮ್ಲಜನಕ ಕೊರತೆಯಿಂದ ತೊಂದರೆ ಅನುಭಸಿದ್ದು ಗಮನಿಸಿ ಪರಿಸರಕ್ಕೆ ಹೆಚ್ಚು ಮಹತ್ವ ನೀಡಿ ಗಿಡಮರಗಳನ್ನು ಬೆಳೆಸಬೇಕೆಂದು ಮಾತನಾಡಿದರು ಇದೆ ಸಂದರ್ಭದಲ್ಲಿ ಮುಖ್ಯ ಅತಿಗಳಾಗಿ ಕೃಷ್ಣಾ ಮಲ್ಲಿಕಾರ್ಜುನ್ ಮುತ್ನಾಳ ಪ್ರಾಚಾರ್ಯರಾದ ಎ ಆರ ಕಣಬುರ ಮುಖ್ಯ ಶಿಕ್ಷಕರಾದ ಚಂಪಾ ಪ್ರಸಾದ್ ಶಿವಣಗಿ ಆಡಳಿತಾಧಿಕಾರಿ ಸುರೇಶ್ ಗೆಜ್ಜಿ ನಿರೀಕ್ಷಕರಾದ ಕುಮಾರ ಗಸ್ತಿ ಉಪನ್ಯಾಸಕರಾದ ಡಿ ಎಂ ಖೋತ ಎಸ್ ಎಂ ಬಾನಿ ಆನಂದ ಲಗಳಿ ಪರಶುರಾಮ ಭಂಗಿ ಸವಿತಾ ಕೋಳಿ ಇಂದುಮತಿ ಘಂಟಿಮಠ ಎನ್ ಎನ್ ನೂಲಿ ಶಿಕ್ಷಕರಾದ ಜ್ಯೋತಿ ಅಡ ಹಳ್ಳಿ ಕಲ್ಪನಾ ಚವ್ಹಾಣ ಹಾಗು ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ : ಸುಕುಮಾರ ಮಾದರ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ