Ad imageAd image

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿಗಳ ಮಧ್ಯೆ ಜಗಳ ಮಾರಣಾಂತಿಕ ಹಲ್ಲೆ

Bharath Vaibhav
ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿಗಳ ಮಧ್ಯೆ ಜಗಳ ಮಾರಣಾಂತಿಕ ಹಲ್ಲೆ
WhatsApp Group Join Now
Telegram Group Join Now

ಸಿಂಧನೂರು : ಫೆ: 8 ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ಎರಡು ಕೋಮಿಗಳ ನಡುವೆ ಫೆಬ್ರವರಿ 8 ಸಾಯಂಕಾಲ 6:00 ಗಂಟೆಗೆ ಚನ್ನಳ್ಳಿ ಗ್ರಾಮದ ಹತ್ತಿರ ಇರುವ ಸಾಲುಂಚಿಮರ ಗ್ರಾಮದ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ಜಗಳ ಮಾಡಿಕೊಂಡಿದ್ದು ನಂತರ ತಮ್ಮ ಗ್ರಾಮವಾದ ಚನ್ನಳ್ಳಿ ಗ್ರಾಮಕ್ಕೆ ಬಂದು ಅದೇನೆ ನೆಪವಡ್ಡಿ ಎರಡು ಗುಂಪುಗಳ ನಡುವೆ ಜಗಳವಾಗಿ ಕಟ್ಟಿಗೆಯಿಂದ ಓಡಾಡಿಕೊಂಡಿದ್ದಾರೆ.

ಹಲ್ಲೆಗೊಳಗಾದ ಉಲ್ಲೇಶ್ ತಂದೆ ಯಲ್ಲಪ್ಪ ಚನ್ನಳ್ಳಿ ಸಿಂಧನೂರ ಪೊಲೀಸ್ ಠಾಣಾ ದಲ್ಲಿ ದಿನಾಂಕ 10.2.2025 ರಂದು10 ಜನರ ವಿರುದ್ಧ ಪಿರ್ಯಾದಿ ದಾಖಲಿಸಿದ್ದಾನೆ ಹಲ್ಲೆಗೊಳಗಾದ ಒಬ್ಬ ಮಹಿಳೆ ಸೇರಿ 5 ಜನ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಲ್ಲೇ ಮಾಡಿದ 10 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.ಎಂದು ಸಮಾಜದ ಮುಖಂಡರಾದ, ಲಕ್ಷ್ಮಣ ಭೋವಿ, ಸಿಂಧನೂರು, ಹನುಮಂತ ತಿಡಿಗೋಳ, ಉಲ್ಲೇಶ್ ಬಂಡಿ, ಪಂಪಾಪತಿ ಕಾರಟಗಿ, ರಮೇಶ್ ನಾಗನಕಲ್, ದುರ್ಗಪ್ಪ ಹಂಚಿನಾಳ ಕ್ಯಾಂಪ್, ರಾಮಣ್ಣ ಜನತಾ ಕಾಲೋನಿ ತಿಳಿಸಿದ್ದಾರೆ.

ವರದಿ :ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!