Ad imageAd image

ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ರೋಹನ ಅನಿಲ್ ಸಾಳವೆ ನೇಮಕ

Bharath Vaibhav
ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ರೋಹನ ಅನಿಲ್ ಸಾಳವೆ  ನೇಮಕ
WhatsApp Group Join Now
Telegram Group Join Now

ಚಿಕ್ಕೋಡಿ :-  ರೋಹನ್ ಸಾಳ್ವೆ ಇವರು ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಸೇವೆಸಲ್ಲಿಸಿದ್ದನ್ನು ಪರಿಗಣಿಸಿ ಅವರಿಗೆ ಪಕ್ಷದ ಮುಖಂಡರಾದ ಹಾಗೂ ಜಿಲ್ಲಾ ಲೋಕಉಪಯೋಗಿ ಇಲಾಖೆ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಇವರು ರೋಹನ ಸಾಳವೆ ,ಇವರನ್ನು ಚಿಕ್ಕೋಡಿ ಜಿಲ್ಲಾ ಉಪಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶಿಸಲಾಯಿತು.

ಈ ಆಯ್ಕೆ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವರಾದ ವೀರ ಕುಮಾರ್ ಪಾಟೀಲ, ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿoಗಳೆ, ಪಂಕಜ್ ಪಾಟೀಲ, ಮತ ಇತಿತರರೆಲ್ಲ ಕಾಂಗ್ರೆಸ್ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ಈ ಆಯ್ಕೆ ಕಾರ್ಯ ನಡೆಯಿತು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!