ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ನಮ್ಮ ಕರ್ನಾಟಕ ಸೇನೆ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಗಡಿನಾಡ ಉತ್ಸವ ಹಾಗೂ ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ, ಬೀದರನ ಡಾ.ಸ್ಟಾಲಿನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷರಾದ ಬಸವರಾಜ ಪಡುಕೋಟೆ, ಅವರು ಜ್ಯೋತಿ ಬೆಳಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆ ಕಲಬುರ್ಗಿಯ ಜಿಲ್ಲಾಧ್ಯಕ್ಷರಾದ ಸುಧೀಂದ್ರಮ್ ಇಜೇರಿ, ನಮ್ಮ ಕರ್ನಾಟಕ ಸೇನೆ ಯಾದಗಿರಿ ಜಿಲ್ಲೆಯ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀದೇವಿ ಕಟ್ಟಿಮನಿ, ನಮ್ಮ ಕರ್ನಾಟಕ ಸೇನೆ ಯಾದಗಿರಿ ಜಿಲ್ಲೆಯ ಉಪಾಧ್ಯಕ್ಷರಾದ ಸಿದ್ದಣ್ಣ ನಾಯಕ್, ಚಿಂಚೋಳಿ ತಾಲೂಕ ವೈದ್ಯಾಧಿಕಾರಿಗಳಾದ ಡಾ. ಮಹಮ್ಮದ್ ಗಫರ್, ಮಿರಿಯಾಣ ಗ್ರಾ.ಪಂ ಅಧ್ಯಕ್ಷರಾದ ಶ್ರೀ ಮತಿ ಪಲ್ಲವಿ ಜಯಶಂಕರ್ ಗ್ರಾ. ಪಂ. ಉಪಾಧ್ಯಕ್ಷರಾದ ವೆಂಕಟಮ್ಮ ಲಾಲಪ್ಪ ,ಡಾ.ಪುಟ್ಟರಾಜ ಬಲ್ಲೂರಕರ್, ಪತ್ರಕರ್ತ ಅಕ್ರಂಪಾಶಾ ಮೋಮಿನ್,ಡಾ ಐವನ್, ಡಾ ಇನವೆಲ್, ವಿನಾಯಕ ಪಂತಲು, ಲಾಲಾಪ್ಪ ಮಿರಿಯಾಣ, ಮಹಾದೇವಿ, ಸಪ್ನಾ ವಿನಾಯಕ ಮಠಪತಿ, ಮೀರಿಯಾಣ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ. ರಮೇಶ್ ಪಾಟೀಲ್, ಕಾಶೀನಾಥ್ ಮಡಿವಾಳ್, ಸಂಜೀವ ಕುಮಾರ ಪಾಟೀಲ, ಮುಖಂಡರಾದ ಆಂಜಲಯ್ಯ ಗೌಡ, ಪ್ರಭಾಕರ್ ಗೌಡ್, ಸುಧಾಕರ್ ಗೌಡಸ್, ರಾಘವೇಂದ್ರ ಗುತ್ತೇದಾರ, ಮತ್ತು ಅನೇಕ ಕರವೇ ಕಾರ್ಯಕರ್ತರು, ಶಾಲೆಯ ಮಕ್ಕಳು, ಗ್ರಾಮಸ್ತರು ಭಾಗಾವಸಿದರು
ವರದಿ : ಸುನಿಲ್ ಸಲಗರ