ಕಲಬುರಗಿ : ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯು,ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸನ್ನತಿಯಲ್ಲಿ ನಡೆಯುತ್ತಿರುವ ಸದ್ದಮ ಸಜ್ಜಾಯನ ಪವಿತ್ರ ತ್ರಿಪೀಠಕ ಪಠಣ ಮಹೋತ್ಸವ, ತ್ರಿಪಿಟಕ ಸದ್ದಮ್ಮ ಸಜ್ಜಾಯನ ಕಾರ್ಯಕ್ರಮ ಇಂದು ಜರುಗಿತು, ಕಾರ್ಯಕ್ರಮ ದ ಸಾನಿದ್ಯ ಹಾಗೂ ಧಮ್ಮ ಸಂದೇಶ, ಪೂಜ್ಯ ಭಂತೆ ಕಶ್ಯಪ ಮಹಾಥೇರಾ ಅಧ್ಯಕ್ಷರು ಮಹಾಭೋಧಿ ಸೊಸೈಟಿ ಬೆಂಗಳೂರು, ಮತ್ತು ಪೂಜ್ಯ ಭಂತೆ ಆನಂದಥೇರಾ ಪ್ರಧಾನ ಕಾರ್ಯದರ್ಶಿಗಳು ಮಹಾಭೋಧಿ ಸೊಸೈಟಿ ಬೆಂಗಳೂರು, ಧಮ್ಮ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ : ಕಾರ್ಯಕ್ರಮದಲ್ಲಿ ಬೌದ್ಧ ಉಪಾಸಕರು, ಉಪಾಸಕಿಯರು, ಬಹುಜನ ಚಿಂತಕರು. ಪ್ರಗತಿಪರ ಸಂಘಟನಾಕರಾರು ಹಾಗೂ ಹಿರಿಯ ಮುಖಂಡರು, ಇದ್ದರು.
ವರದಿ : ಹಣಮಂತ ಕುಡಹಳ್ಳಿ