Ad imageAd image

ಭಾರತ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಲಿ ಜನತಾ ರಂಗ ಸಮಾವೇಶ

Bharath Vaibhav
ಭಾರತ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಲಿ ಜನತಾ ರಂಗ ಸಮಾವೇಶ
WhatsApp Group Join Now
Telegram Group Join Now

ಸಿಂಧನೂರು : ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ರಾಯಚೂರು ವತಿಯಿಂದ ನಾಳೆ ಲಿಂಗಸುಗೂರಿನಲ್ಲಿ ಜನವರಿ 30ರಂದು ಭಾರತ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಲಿಯನ್ನುವ ಜನತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು.

ಈ ಸಮಾವೇಶದಲ್ಲಿ ಧಾರ್ಮಿಕ ಮುಖಂಡರು, ಪ್ರಮುಖ ಚಳುವಳಿಗಾರರು, ಗುರು ವರ್ಗದ ಶರಣರು, ಹಾಗೂ ಸಿಂಧನೂರಿನಿಂದ ರೈತರು ಕಾರ್ಮಿಕರು ದಲಿತ ಶೋಷಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಭಾಗವಹಿಸುವರು, ಹಾಗೂ ಸಂವಿಧಾನ ಒಪ್ಪುವ ಜನತೆಯು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಲು, ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ಸಿಂಧನೂರು ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.

ಈ ಸಂದರ್ಭದಲ್ಲಿ, ಸಂಯೋಜಕರುಗಳಾದ – ನಾರಾಯಣ ಬೆಳಗುರ್ಕಿ, ಮೌನೇಶ್ ಜಾಲವಾಡಗಿ, ಬಸವರಾಜ ಗುಡಿಹಾಳ, ಮಹಂ ಕಾಳಪ್ಪ ಮಲ್ಲಾಪುರ, ಎಚ್, ಆರ್, ಹೊಸಮನಿ, ಆಸಿಫ್ ಇನ್ನಿತರರು ಇದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!